ಪಂಚ ವಾಗ್ದಾನಗಳಿಗೆ ಸಿಎಂ ಸಿದ್ದರಾಮಯ್ಯ ಗ್ಯಾರಂಟಿ ಮುದ್ರೆ! ಯಾವ್ಯಾವ ಇಲಾಖೆಗೆ ಎಷ್ಟೆಷ್ಟು ಕೋಟಿ.. ಹೇಗಿದೆ ಸಿದ್ದು ಲೆಕ್ಕ?

ದಾಖಲೆಯ ಬಜೆಟ್  ಮಂಡನೆ ದಿನವೇ  ಸಿದ್ದು ವಿಜಯ..!   ‘ಬಜೆಟ್’ ರಾಮಯ್ಯ..‘ರಿಲೀಫ್’ ರಾಮಯ್ಯ.. ಅಂಕಿ-ಸಂಖ್ಯೆ ಆಟ..! ಹದಿನಾರರ ಅಖಾಡದಲ್ಲಿ ಗೆದ್ದು ಬೀಗಿದರಾ ಸಿಎಂ ಸಿದ್ದು..? ಪಂಚ ಗ್ಯಾರಂಟಿ ‘ಪಂಚ’ಕಜ್ಜಾಯ 51,000 ಕೋಟಿ ರಹಸ್ಯ..! 

Share this Video
  • FB
  • Linkdin
  • Whatsapp

ಸಿಎಂ ಸಿದ್ದರಾಮಯ್ಯ ಅವರ 16ನೇ ಬಜೆಟ್​ನಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿಗೆ ಬಂಪರ್ ಹೊಡೆದಿದೆ. ಡಿ.ಕೆ.ಶಿವಕುಮಾರ್ ಅವರ ಬ್ರ್ಯಾಂಡ್ ಬೆಂಗಳೂರು ಕನಸಿಗೆ ಈ ಬಜೆಟ್​ನಲ್ಲಿ ದೊಡ್ಡ ದೊಡ್ಡ ಘೋಷಣೆಗಳೇ ಆಗಿವೆ. ಅದಕ್ಕಾಗಿ ಕೋಟಿ ಕೋಟಿ ಹಣವನ್ನ ಬಜೆಟ್​​ನಲ್ಲಿ ಮೀಸಲಿಟ್ಟಿದ್ದೆ ಸಿದ್ದರಾಮಯ್ಯ ಸರ್ಕಾರ. 

Related Video