ಗದರಿದ ಪರಂ: ಬೆದರಿದ ರೇವಣ್ಣ-ಕುಮಾರಣ್ಣ, ಯೋಜನೆಯೊಂದಕ್ಕೆ ಬ್ರೇಕ್
ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರ ಗರಂನಿಂದ ಯೋಜನೆಯೊಂದಕ್ಕೆ ಸಿಎಂ ಕುಮಾರಸ್ವಾಮಿ ಅವರು ತಾತ್ಕಾಲಿಕವಾಗಿ ಬೇಕ್ ಹಾಕಿದ್ದಾರೆ.
ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರ ಗರಂನಿಂದ ಯೋಜನೆಯೊಂದಕ್ಕೆ ಸಿಎಂ ಕುಮಾರಸ್ವಾಮಿ ಅವರು ತಾತ್ಕಾಲಿಕವಾಗಿ ಬೇಕ್ ಹಾಕಿದ್ದಾರೆ. ಯೋಜನೆಗೆ ಬೆಂಗಳೂರು ಶಾಸಕರ ಅಸಮಾಧಾನದ ನಡುವೆಯೇ ಯೋಜನೆಗೆ ಸಚಿವ ರೇವಣ್ಣ ಏಕಾಂಗಿ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ಪರಮೇಶ್ವ ಸಿಡಿಮಿಡಿಗೊಂಡಿದ್ದಾರೆ. ಇದರಿಂದ ಆ ಯೋಜನೆಗೆ ಸಿಎಂ ತಾತ್ಕಾಲಿಕವಾಗಿ ಬ್ರೇಕ್ ಹಾಕಿದ್ದಾರೆ. ಹಾಗಾದ್ರೆ ಯಾವುದು ಆ ಯೋಜನೆ? ವಿಡಿಯೋನಲ್ಲಿ ನೋಡಿ.