ಮಂತ್ರಿಮಂಡಲದಲ್ಲಿ ಜಾತಿ ಜ್ವಾಲೆ.. ಶುರು ಶಕ್ತಿ ಯುದ್ಧ; ಒಕ್ಕಲಿಗ. ಲಿಂಗಾಯತರ ಆಕ್ರೋಶದ ಗುಟ್ಟೇನು?

ಜಾತಿ ಗಣತಿ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗಿದ್ದು, ಇದು ಪರ-ವಿರೋಧ ಚರ್ಚೆಗಳಿಗೆ ಕಾರಣವಾಗಿದೆ. ಬಿಜೆಪಿ ನಾಯಕರು ಸಿದ್ದರಾಮಯ್ಯ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವರದಿಯಲ್ಲಿ ವಿವಿಧ ಜಾತಿಗಳ ಜನಸಂಖ್ಯೆಯ ವಿವರಗಳಿವೆ.

Share this Video
  • FB
  • Linkdin
  • Whatsapp

ಮತ್ತೆ ಸಿಡಿದ ಜಾತಿ ಜ್ವಾಲೆ.. ಸಚಿವ ಸಂಪುಟದ ಮುಂದೆ ವರದಿ ಮಂಡನೆ.. ಕ್ಯಾಬಿನೆಟ್ ಅಸ್ತು ಎನ್ನುತ್ತಾ? ತಿರಸ್ಕರಿಸುತ್ತಾ? ಕುತೂಹಲ ಮೂಡಿಸಿದ ಕ್ಲೈಮ್ಯಾಕ್ಸ್.. ಜಾತಿವರದಿಯನ್ನ ಮಂತ್ರಿಗಳ ಕೈಗೆ ಕೊಟ್ಟು ಮಾಸ್ಟರ್​ ಪ್ಲ್ಯಾನ್ ಮಾಡಿದ್ರಾ ಸಿದ್ದರಾಮಯ್ಯ? ಪರ-ವಿರೋಧದ ಸಂಘರ್ಷದ ಮಧ್ಯೆಯೇ ದೊಡ್ಡ ಹೆಜ್ಜೆಯಿಟ್ಟಿರೋದ್ಯಾಕೆ ಟಗರು? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಜಾತಿ ಕೆಂಡ, ಕೈ ಅಗ್ನಿ ಕುಂಡ

Related Video