Asianet Suvarna News Asianet Suvarna News

ಕಟ್ಟಿಗೆಯ ತೂಗು ಸೇತುವೆ ಮೇಲೆ ಜೀವನ...ಎಚ್ಚರ ತಪ್ಪಿದ್ರೆ!

ಈ ಊರ ಜನರಿಗೆ ತೂಗು ಸೇತುವೆಯೇ ಸಂಪರ್ಕ ರಹದಾರಿ. ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಬಿಳಿನೆಲೆಯ ಕಟ್ಟಿಗೆಯ ತೂಗು ಸೇತುವೆ ಮುಖೇನವೇ ಗ್ರಾಮಸ್ಥರು, ವಿದ್ಯಾರ್ಥಿಗಳು ಸಂಚರಿಸುವುದು ಅನಿವಾರ್ಯ. ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ? ಪರಿಹಾರಕ್ಕಾಗಿ ಬಿಗ್ 3 ವರದಿ..

ಈ ಊರ ಜನರಿಗೆ ತೂಗು ಸೇತುವೆಯೇ ಸಂಪರ್ಕ ರಹದಾರಿ. ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಬಿಳಿನೆಲೆಯ ಕಟ್ಟಿಗೆಯ ತೂಗು ಸೇತುವೆ ಮುಖೇನವೇ ಗ್ರಾಮಸ್ಥರು, ವಿದ್ಯಾರ್ಥಿಗಳು ಸಂಚರಿಸುವುದು ಅನಿವಾರ್ಯ. ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ? ಪರಿಹಾರಕ್ಕಾಗಿ ಬಿಗ್ 3 ವರದಿ..

Video Top Stories