Asianet Suvarna News Asianet Suvarna News

ಯಾದಗಿರಿ: ರೈತ ಮಹಿಳೆ ಮೇಲೆ ದರ್ಪ ತೋರಿದ್ದ PSI ಗಂಗಮ್ಮ ಎತ್ತಂಗಡಿ

 ರೈತ ಮಹಿಳೆ ಮೇಲೆ ದರ್ಪ ತೋರಿದ್ದ ಗುರುಮಿಠಕಲ್ ಮಹಿಳಾ ಪಿಎಸ್‌ಐ ಗಂಗಮ್ಮರನ್ನು ನಾರಾಯಣಪುರ ಠಾಣೆಗೆ ವರ್ಗಾವಣೆ ಮಾಡಲಾಗಿದೆ. 

ಬೆಂಗಳೂರು (ಸೆ. 29): ರೈತ ಮಹಿಳೆ ಮೇಲೆ ದರ್ಪ ತೋರಿದ್ದ ಗುರುಮಿಠಕಲ್ ಮಹಿಳಾ ಪಿಎಸ್‌ಐ ಗಂಗಮ್ಮರನ್ನು ನಾರಾಯಣಪುರ ಠಾಣೆಗೆ ವರ್ಗಾವಣೆ ಮಾಡಲಾಗಿದೆ. 

ಗೃಹ ಸಚಿವ ಜ್ಞಾನೇಂದ್ರ ನೋಡ್ಲೇಬೇಕಾದ ಸುದ್ದಿ: ನಿಮ್ಮ ಇಲಾಖೆ ಖಾಕಿಗೆ ಕಲಿಸಿದ ಕಾಯಕ ಇದೆನಾ?

ಶೇಂಗಾ ಬಿತ್ತನೆ ಬೀಜ ಖರೀದಿಗೆ ಬಂದಿದ್ದ ರೈತ ಮಹಿಳೆ ಸಾಲಿನಲ್ಲಿ ನಿಂತಿಲ್ಲ ಎಂದು ನಿಂದಿಸಿ, ಅವರನ್ನು ತಳ್ಳುತ್ತಾರೆ. ಆ ಮಹಿಳೆಗೆ ಸ್ವಲ್ಪ ಏಟಾಗಿದೆ.  ಪಿಎಸ್‌ಐ ಗಂಗಮ್ಮ ವರ್ತನೆಗೆ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿತ್ತು. ಇದೀಗ ಪಿಎಸ್‌ಐರನ್ನು ಎತ್ತಂಗಡಿ ಮಾಡಲಾಗಿದೆ. 

 

Video Top Stories