Asianet Suvarna News Asianet Suvarna News

ಡ್ರಗ್‌ ಕೇಸ್‌: ಅನುಶ್ರೀಯನ್ನ ಬಚಾವ್ ಮಾಡ್ತಾ ಇರೋ ಕೈಗಳು ಯಾರದು?

*  ಅನುಶ್ರೀ ರಕ್ಷಿಸಲು ಒತ್ತಡಗಳು ಬಂದಿದ್ಯಾ? 
*  ಕಿಶೋರ್‌ ಶೆಟ್ಟಿ ಹೇಳಿಕೆ ಇದ್ರೂ ಅನುಶ್ರೀ ವಿರುದ್ಧ ಕ್ರಮ ಏಕಿಲ್ಲ?
*  ಮಂಗಳೂರು ಪೊಲೀಸರ ಮೇಲೆ ಅನುಮಾನ 
 

ಮಂಗಳೂರು(ಸೆ.08):  ಡ್ರಗ್‌ ಕೇಸ್‌ನಲ್ಲಿ ಅನುಶ್ರೀಯನ್ನ ಬಚಾವ್‌ ಮಾಡ್ತಾ ಇರೋ ಕೈಗಳು ಯಾರದ್ದು?. ಅನುಶ್ರೀಯನ್ನ ರಕ್ಷಿಸಲು ರಾಜಕೀಯ ಹಾಗೂ ರಾಜಕೀಯೇತರ ಒತ್ತಡಗಳು ಬಂದಿದ್ಯಾ? ಎಂಬೆಲ್ಲ ಪ್ರಶ್ನೆಗಳು ಕಾಡಲಾರಂಭಿಸಿವೆ. ಕಿಶೋರ್‌ ಶೆಟ್ಟಿ ಹೇಳಿಕೆ ಇದ್ರೂ ಅನುಶ್ರೀ ವಿರುದ್ಧ ಕ್ರಮ ಏಕೆ ತೆಗೆದುಕೊಂಡಿಲ್ಲ ಅಂತ ಮಂಗಳೂರು ಪೊಲೀಸರ ಮೇಲೆ ಅನುಮಾನಗಳು ಎದ್ದಿವೆ. 

ಅನುಶ್ರೀ ನಶೆ ನಂಟಿಗೆ ಸ್ಫೋಟಕ ತಿರುವು