Asianet Suvarna News Asianet Suvarna News

ಮಹಾ ಶಿವರಾತ್ರಿ ವಿಶೇಷ: ಯಾವುದಕ್ಕೆ ಒಲಿಯುತ್ತಾನೆ ಪರಮೇಶ್ವರ..?

ಶಿವರಾತ್ರಿಯಂದು ಉಪವಾಸ ನಿಯಮವೇನು?| ಶಿವನನ್ನು ಸಂತೋಷಗೊಳಿಸುವುದು ಹೇಗೆ?| ಶಿವರಾತ್ರಿ ಹಬ್ಬದ ಮಹತ್ವವೇನು?| ವಿವರವಾಗಿ ತಿಳಿಸಿಕೊಟ್ಟ ಆನಂದ ಗುರೂಜಿ| 

ಇಂದು ಮಹಾ ಶಿವರಾತ್ರಿ ಹಬ್ಬವನ್ನ ನಾಡಿನಾದ್ಯಂತ ಆಚರಿಸಲಾಗುತ್ತಿದೆ. ಈ ಸುಸಂದರ್ಭದಲ್ಲಿ ಶಿವರಾತ್ರಿ ಹಬ್ಬದ ಮಹತ್ವವೇನು? ಇದೆಲ್ಲದರ ಬಗ್ಗೆ ಆನಂದ ಗುರೂಜಿ ಅವರು ವಿವರವಾಗಿ ತಿಳಿಸಿಕೊಟ್ಟಿದ್ದಾರೆ. ಯಾವುದಕ್ಕೆ ಶಿವ ಒಲಿಯುತ್ತಾನೆ?, ಶಿವರಾತ್ರಿಯಂದು ಉಪವಾಸ ನಿಯಮವೇನು?, ಶಿವನನ್ನು ಸಂತೋಷಗೊಳಿಸುವುದು ಹೇಗೆ? ಇದೆಲ್ಲದರ ಬಗ್ಗೆ  ವಿವರವಾದ ಮಾಹಿತಿ ಈ ವಿಡಿಯೋದಲ್ಲಿದೆ.