ಹರ ಹರ ಮಹಾದೇವ: ಮಹಾಶಿವರಾತ್ರಿ ವ್ರತದ ಪ್ರಯೋಜನವೇನು?
ಶಿವನಿಗೆ ಯಾವ ಅಭಿಷೇಷಕ ಮಾಡಬೇಕು?| ಶಿವಲಿಂಗಕ್ಕೆ ಅಕ್ಕಿ ಅರ್ಪಿಸಿದರೆ ಸಾಲದಿಂದ ಮುಕ್ತಿ| ಜಾಗರಣೆ- ಉಪವಾಸದ ಮಹತ್ವವೇನು?| ತ್ರಯೋದಶಿಯಿಂದ ಉಪವಾಸ ಪ್ರಾರಂಭ| ಬಳೆ, ಬಿಂದಿ ಮತ್ತು ಸಿಂಧೂರ ಅರ್ಪಣೆ|
ಇಂದು ಮಹಾ ಶಿವರಾತ್ರಿ. ಈ ದಿನ ಮಹತ್ವಪೂರ್ಣವಾಗಿದೆ. ಏಕೆಂದರೆ ಶಿವ ಪಾರ್ವತಿ ವಿವಾಹವಾದ ದಿನವಾಗಿದೆ. ಹೀಗಾಗಿ ಇಂದು ಮಹತ್ವದ ದಿನವಾಗಿದೆ. ಈ ದಿವಸ ಶಿವ ಪಾರ್ವತಿ ಸಮೇತ ಭೂಮಿಗೆ ಬಂದು ತಿರುಗಾಡುತ್ತಾನೆ ಎಂಬ ಮಾತಿದೆ. ಇದೆಲ್ಲದರ ಬಗ್ಗೆ ಆನಂದ ಗುರೂಜಿ ಅವರು ವಿವರವಾಗಿ ತಿಳಿಸಿಕೊಟ್ಟಿದ್ದಾರೆ.