Asianet Suvarna News Asianet Suvarna News

ಇನ್ನೆಷ್ಟು ದಿನ ಮಳೆ? ಎಲ್ಲೆಲ್ಲಿ ವರುಣನ ಸವಾರಿ? ಇಲ್ಲಿದೆ ಡೀಟೆಲ್ಸ್

  • ರಾಜ್ಯದ ವಿವಿಧ ಭಾಗಗಳಲ್ಲಿ ಅಬ್ಬರಿಸಿದ ಮಳೆರಾಯ
  • ಅನಿರೀಕ್ಷಿತ ಮಳೆಗೆ ಜನಜೀವನ ಅಸ್ತವ್ಯಸ್ತ
  • ಮರಗಳು ಬಿದ್ದು ಹಲವು ಕಡೆ ವಿದ್ಯುತ್ ಸಂಪರ್ಕ ಕಡಿತ

ಬೆಂಗಳೂರು (ಜ.07): ಹೊಸ ವರ್ಷದ ಆರಂಭದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆರಾಯ ಅಬ್ಬರಿಸಿದ್ದಾನೆ. ಸೂಚನೆ ಕೊಡದೇ ಬಂದ ವರುಣನ ಅಬ್ಬರಕ್ಕೆ  ಜನ ಕಂಗಾಲಾಗಿದ್ದಾರೆ, ಜನಜೀವನ ಅಸ್ತವ್ಯಸ್ತವಾಗಿದೆ. ಬಃಳಷ್ಟು ಕಡೆ ಮರಗಳು ಬಿದ್ದು ವಿದ್ಯುತ್ ಸಂಪರ್ಕ ಇಲ್ಲವಾಗಿದೆ. 

ಇದನ್ನೂ ನೋಡಿ | ಯುವರಾಜ್, ರಾಧಿಕಾ ಕುಮಾರಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್!...

ಇನ್ನೆಷ್ಟು ದಿನ ಮಳೆಯಾಗಲಿದೆ? ಎಲ್ಲೆಲ್ಲಿ ಮಳೆಯಾಗಲಿದೆ? ಇಲ್ಲಿದೆ ಡೀಟೆಲ್ಸ್...

Video Top Stories