Asianet Suvarna News Asianet Suvarna News

ಮಹಾರಾಷ್ಟ್ರದಲ್ಲಿ ವಿಜಯಪುರದ ಕೂಲಿ ಕಾರ್ಮಿಕರ ಗೋಳಾಟ, ಮಳೆಯಿಂದ ಮನೆ ನಾಶ!

ಮಹಾರಾಷ್ಟ್ರದಲ್ಲಿ ಕರ್ನಾಟಕದ  ವಿಜಯಪುರದ ಕೂಲಿ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಧಾರಕಾರ ಸುರಿದ ಮಳೆಗೆ ಕೂಲಿ ಕಾರ್ಮಿಕರ ಮನೆಗಳು ಕುಸಿದು ಬಿದ್ದಿದೆ. ಲಾಕ್‌ಡೌನ್ ಕಾರಣ ನೀಡಲಾಗಿದ್ದ ಆಹಾರ ಕಿಟ್ ಕೂಡ ನೀರಿನಲ್ಲಿ ಕೊಚ್ಚಿ ಹೋಗಿದೆ. ಪ್ರಮುಖ ಸುದ್ದಿಗಳ ಹೂರಣ ಕೊರೋನಾ ಎಕ್ಸ್‌ಪ್ರೆಸ್ ಸುದ್ದಿ

ಮಹಾರಾಷ್ಟ್ರದಲ್ಲಿ ಕರ್ನಾಟಕದ  ವಿಜಯಪುರದ ಕೂಲಿ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಧಾರಕಾರ ಸುರಿದ ಮಳೆಗೆ ಕೂಲಿ ಕಾರ್ಮಿಕರ ಮನೆಗಳು ಕುಸಿದು ಬಿದ್ದಿದೆ. ಲಾಕ್‌ಡೌನ್ ಕಾರಣ ನೀಡಲಾಗಿದ್ದ ಆಹಾರ ಕಿಟ್ ಕೂಡ ನೀರಿನಲ್ಲಿ ಕೊಚ್ಚಿ ಹೋಗಿದೆ. ಪ್ರಮುಖ ಸುದ್ದಿಗಳ ಹೂರಣ ಕೊರೋನಾ ಎಕ್ಸ್‌ಪ್ರೆಸ್ ಸುದ್ದಿ

Video Top Stories