Asianet Suvarna News Asianet Suvarna News

ತಿರುಪತಿಗೆ ಹೋಗುವವರೇ ಗಮನಿಸಿ; ಇನ್ನೆರಡು ದಿನ ತಿಮ್ಮಪ್ಪನ ದರ್ಶನ ಇಲ್ಲ!

ಲಾಕ್‌ಡೌನ್‌ ಬಳಿಕ ಸಡಿಲಿಕೆ ನೀಡಲಾಗಿದ್ದು ಬಹುತೇಕ ದೇವಸ್ಥಾನಗಳು ತೆರೆದಿವೆ. ತಿರುಪತಿ ತಿಮ್ಮಪ್ಪ ದೇವಸ್ಥಾನದಲ್ಲಿಯೂ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ತಿಮ್ಮಪ್ಪನ ದರ್ಶನ ಪಡೆಯಲು ಭಕ್ತ ಸಮೂಹವೇ ಹರಿದು ಬಂದಿದೆ. 

ಟಿಟಿಡಿಗೆ ಸಂಬಂಧಿಸಿದ ಪುರಾತನ ಶ್ರೀ ಗೋವಿಂದರಾಜ ಸ್ವಾಮಿ ಮಂದಿರದ ಸಿಬ್ಬಂದಿಗೆ ಕೊರೊನಾ ಪಾಸಿಟೀವ್ ಬಂದಿದ್ದು ಈ ಹಿನ್ನಲೆಯಲ್ಲಿ ತಿರುಪತಿಗೆ ಭಕ್ತರ ಪ್ರವೇಶವನ್ನು ಮತ್ತೆರಡು ದಿನಗಳ ಕಾಲ ನಿರ್ಬಂಧಿಸಲಾಗಿದೆ. 

 

ಬೆಂಗಳೂರು (ಜೂ. 13): ಲಾಕ್‌ಡೌನ್‌ ಬಳಿಕ ಸಡಿಲಿಕೆ ನೀಡಲಾಗಿದ್ದು ಬಹುತೇಕ ದೇವಸ್ಥಾನಗಳು ತೆರೆದಿವೆ. ತಿರುಪತಿ ತಿಮ್ಮಪ್ಪ ದೇವಸ್ಥಾನದಲ್ಲಿಯೂ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ತಿಮ್ಮಪ್ಪನ ದರ್ಶನ ಪಡೆಯಲು ಭಕ್ತ ಸಮೂಹವೇ ಹರಿದು ಬಂದಿದೆ. 

ಟಿಟಿಡಿ ಸಿಬ್ಬಂದಿಗೆ ಸೋಂಕು ಹಿನ್ನೆಲೆ: ತಿಮ್ಮಪ್ಪನ ದರ್ಶನ 2 ದಿನ ಮುಂದೂಡಿಕೆ

ಟಿಟಿಡಿಗೆ ಸಂಬಂಧಿಸಿದ ಪುರಾತನ ಶ್ರೀ ಗೋವಿಂದರಾಜ ಸ್ವಾಮಿ ಮಂದಿರದ ಸಿಬ್ಬಂದಿಗೆ ಕೊರೊನಾ ಪಾಸಿಟೀವ್ ಬಂದಿದ್ದು ಈ ಹಿನ್ನಲೆಯಲ್ಲಿ ತಿರುಪತಿಗೆ ಭಕ್ತರ ಪ್ರವೇಶವನ್ನು ಮತ್ತೆರಡು ದಿನಗಳ ಕಾಲ ನಿರ್ಬಂಧಿಸಲಾಗಿದೆ. 

Video Top Stories