ಸುವರ್ಣ ನ್ಯೂಸ್ ವರದಿಯಿಂದ ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು: ಕಲಾಸಿಪಾಳ್ಯ ಸೀಲ್ಡೌನ್
ನಗರದ ಜನಸಾಂದ್ರತೆ ಇರುವ ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ ಬೆಳ್ಳಂಬೆಳಿಗ್ಗೆ ಮಾರ್ಕೆಟ್ನಲ್ಲಿ ಜನವೋ ಜನ. ಸಾಮಾಜಿಕ ಅಂತರವನ್ನು ಕೇಳಲೇಬೇಡಿ ಎನ್ನುವಂತಿತ್ತು. ಜನ ಯಾವುದಕ್ಕೂ ಕ್ಯಾರೆ ಅಂತಿರಲಿಲ್ಲ. ಸುವರ್ಣ ನ್ಯೂಸ್ ವರದಿ ಬೆನ್ನಲ್ಲೇ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ಕಲಾಸಿಪಾಳ್ಯವನ್ನು ಸೀಲ್ಡೌನ್ ಮಾಡಿದೆ. ಮಾರ್ಕೆಟ್ ಹೊರಭಾಗವನ್ನು ಬಂದ್ ಮಾಡಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
ಬೆಂಗಳೂರು (ಜೂ. 23): ನಗರದ ಜನಸಾಂದ್ರತೆ ಇರುವ ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ ಬೆಳ್ಳಂಬೆಳಿಗ್ಗೆ ಮಾರ್ಕೆಟ್ನಲ್ಲಿ ಜನವೋ ಜನ. ಸಾಮಾಜಿಕ ಅಂತರವನ್ನು ಕೇಳಲೇಬೇಡಿ ಎನ್ನುವಂತಿತ್ತು. ಜನ ಯಾವುದಕ್ಕೂ ಕ್ಯಾರೆ ಅಂತಿರಲಿಲ್ಲ. ಸುವರ್ಣ ನ್ಯೂಸ್ ವರದಿ ಬೆನ್ನಲ್ಲೇ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ಕಲಾಸಿಪಾಳ್ಯವನ್ನು ಸೀಲ್ಡೌನ್ ಮಾಡಿದೆ. ಮಾರ್ಕೆಟ್ ಹೊರಭಾಗವನ್ನು ಬಂದ್ ಮಾಡಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!