Asianet Suvarna News Asianet Suvarna News

ಅಥಣಿ ಹುಲಗಬಾಳಿ ಗ್ರಾಮಸ್ಥರಿಗೆ ಸಿಕ್ತು 'ಬೋಟ್'‌ ಭಾಗ್ಯ; ಸುವರ್ಣ ನ್ಯೂಸ್ ಇಂಪ್ಯಾಕ್ಟ್‌!

ಅಥಣಿಯ ಹುಲಗಬಾಳಿ ಗ್ರಾಮಸ್ಥರ ಸಂಕಟಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ಇಲ್ಲಿನ ಜನರು ಪ್ರವಾಹದಲ್ಲಿ ಬೋಟ್ ಇಲ್ಲದೇ ಪ್ಲಾಸ್ಟಿಕ್ ಬ್ಯಾರೆಲ್ ಮೇಲೆ ಪ್ರಯಾಣ ಮಾಡುತ್ತಿದ್ದರು. ಇದು ಅಪಾಯವನ್ನು ಮೈ ಮೇಲೆ ಎಳೆದುಕೊಂಡಂತೆ. ಈ ಬಗ್ಗೆ ಸುವರ್ಣ ನ್ಯೂಸ್ ವಿಸ್ತೃತ ವರದಿಯನ್ನು ಪ್ರಸಾರ ಮಾಡಿತ್ತು. ವರದಿಯನ್ನು ನೋಡಿದ ಸಿಎಮ ಬೋಟ್ ಒದಗಿಸುವಂತೆ ಡಿಸಿಗೆ ಸೂಚಿಸಿದ್ರು. ಡಿಸಿ ಸ್ಥಳಕ್ಕೆ ಬಂದು ಬೋಟ್‌ ಹಸ್ತಾಂತರಿಸಿದ್ದಾರೆ. ಇದರಿಂದಾಗಿ ಅಥಣಿ ಜನರ ಸಂಕಷ್ಟಕ್ಕೆ ಮುಕ್ತಿ ಸಿಕ್ಕಂತಾಗಿದೆ. ಸುವರ್ಣ ನ್ಯೂಸ್ ವರದಿಯ ಇಂಪ್ಯಾಕ್ಟ್‌ ಇದು..!

ಬೆಳಗಾವಿ (ಆ. 23): ಅಥಣಿಯ ಹುಲಗಬಾಳಿ ಗ್ರಾಮಸ್ಥರ ಸಂಕಟಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ಇಲ್ಲಿನ ಜನರು ಪ್ರವಾಹದಲ್ಲಿ ಬೋಟ್ ಇಲ್ಲದೇ ಪ್ಲಾಸ್ಟಿಕ್ ಬ್ಯಾರೆಲ್ ಮೇಲೆ ಪ್ರಯಾಣ ಮಾಡುತ್ತಿದ್ದರು. ಇದು ಅಪಾಯವನ್ನು ಮೈ ಮೇಲೆ ಎಳೆದುಕೊಂಡಂತೆ. ಈ ಬಗ್ಗೆ ಸುವರ್ಣ ನ್ಯೂಸ್ ವಿಸ್ತೃತ ವರದಿಯನ್ನು ಪ್ರಸಾರ ಮಾಡಿತ್ತು. ವರದಿಯನ್ನು ನೋಡಿದ ಸಿಎಮ ಬೋಟ್ ಒದಗಿಸುವಂತೆ ಡಿಸಿಗೆ ಸೂಚಿಸಿದ್ರು. ಡಿಸಿ ಸ್ಥಳಕ್ಕೆ ಬಂದು ಬೋಟ್‌ ಹಸ್ತಾಂತರಿಸಿದ್ದಾರೆ. ಇದರಿಂದಾಗಿ ಅಥಣಿ ಜನರ ಸಂಕಷ್ಟಕ್ಕೆ ಮುಕ್ತಿ ಸಿಕ್ಕಂತಾಗಿದೆ. ಸುವರ್ಣ ನ್ಯೂಸ್ ವರದಿಯ ಇಂಪ್ಯಾಕ್ಟ್‌ ಇದು..!

'ಯಾವುದೇ ಹಬ್ಬದ ಆಚರಣೆ ಸದ್ಯಕ್ಕೆ ಬೇಡ'; ಪೊಲೀಸಪ್ಪನಿಂದ ಬುದ್ದಿವಾದ

Video Top Stories