Asianet Suvarna News Asianet Suvarna News

ಕೊರೋನಾ ಪೀಡಿತರಿಗೆ ಆಸ್ಪತ್ರೆ: ಸುಧಾಮೂರ್ತಿಯಿಂದ ಅಗತ್ಯ ನೆರವು

ಕೊರೋನಾ ತಡೆಗೆ ಇನ್ಫೋಸಿಸ್ ಸುಧಾಮೂರ್ತಿ ಸಹಾಯ ಹಸ್ತ ಚಾಚಿದ್ದಾರೆ. ಕೊರೋನಾ ಪೀಡಿತರಿಗೆಂದೇ ಒಂದು ಆಸ್ಪತ್ರೆ ಮೀಸಲಿಡಲು ಸಲಹೆ ನೀಡಿದ್ದು ಇನ್ಫೋಸಿಸ್ ಅಗತ್ಯ ನೆರವು ನೀಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಸಚಿವ ಸುರೇಶ್ ಕುಮಾರ್ ಜೊತೆ ಮಾತುಕತೆ ನಡೆಸಿದ್ದಾರೆ. ಸಿಎಂ ಯಡಿಯೂರಪ್ಪ ಅವರಿಗೂ ಪತ್ರ ಬರೆದಿದ್ದಾರೆ.  ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

ಬೆಂಗಳೂರು (ಮಾ. 13): ಕೊರೋನಾ ತಡೆಗೆ ಇನ್ಫೋಸಿಸ್ ಸುಧಾಮೂರ್ತಿ ಸಹಾಯ ಹಸ್ತ ಚಾಚಿದ್ದಾರೆ. ಕೊರೋನಾ ಪೀಡಿತರಿಗೆಂದೇ ಒಂದು ಆಸ್ಪತ್ರೆ ಮೀಸಲಿಡಲು ಸಲಹೆ ನೀಡಿದ್ದು ಇನ್ಫೋಸಿಸ್ ಅಗತ್ಯ ನೆರವು ನೀಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಸಚಿವ ಸುರೇಶ್ ಕುಮಾರ್ ಜೊತೆ ಮಾತುಕತೆ ನಡೆಸಿದ್ದಾರೆ. ಸಿಎಂ ಯಡಿಯೂರಪ್ಪ ಅವರಿಗೂ ಪತ್ರ ಬರೆದಿದ್ದಾರೆ.  ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

ಇಟಲಿಗೆ ಫ್ರೀ ಪೋರ್ನ್, ಆದಾಯ ಪೂರ್ತಿ ಕೊರೋನಾ ಕಂಟ್ರೋಲ್‌ಗೆ..!

Video Top Stories