Asianet Suvarna News Asianet Suvarna News

ಬದುಕಿದ್ದಾಗ ಆಸ್ಪತ್ರೆಗೆ ದುಡ್ಡು, ಮೃತಪಟ್ಟರೆ ಚಟ್ಟಕ್ಕೂ ಕೊಡಬೇಕು ದುಬಾರಿ ಹಣ..!

ಕೊರೊನಾ 2 ನೇ ಅಲೆ ಆರ್ಭಟ ಜೋರಾಗಿದ್ದು, ರಾಜಧಾನಿಯಲ್ಲಿ ಸೋಂಕಿತರಿಗೆ ಚಿಕಿತ್ಸೆ ಸಿಗುತ್ತಿಲ್ಲ. ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ, ವೆಂಟಿಲೇಟರ್ ಇಲ್ಲ ಅನ್ನೋದು ಕಾಮನ್ ಪ್ರಾಬ್ಲಂ. ಇನ್ನೂ ಅಂತ್ಯಕ್ರಿಯೆಗೆ ದುಬಾರಿ ಹಣ ತೆರಬೇಕಾಗಿದೆ. 

ಬೆಂಗಳೂರು (ಏ. 20):  ಕೊರೊನಾ 2 ನೇ ಅಲೆ ಆರ್ಭಟ ಜೋರಾಗಿದ್ದು, ರಾಜಧಾನಿಯಲ್ಲಿ ಸೋಂಕಿತರಿಗೆ ಚಿಕಿತ್ಸೆ ಸಿಗುತ್ತಿಲ್ಲ. ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ, ವೆಂಟಿಲೇಟರ್ ಇಲ್ಲ ಅನ್ನೋದು ಕಾಮನ್ ಪ್ರಾಬ್ಲಂ. ಇನ್ನೂ ಅಂತ್ಯಕ್ರಿಯೆಗೆ ದುಬಾರಿ ಹಣ ತೆರಬೇಕಾಗಿದೆ. ಸೋಂಕಿದ್ದಾಗ ಆಸ್ಪತ್ರೆಗೆ ದುಡ್ಡು, ಮೃತಪಟ್ಟರೆ ಸ್ಮಶಾನದಲ್ಲಿಯೂ ದುಬಾರಿ ಹಣ ತೆರಬೇಕಾಗಿದೆ. 

ಇಂದಿನಿಂದ ರಾಜ್ಯದಲ್ಲಿ ಕೊರೊನಾ ಟಫ್‌ ಕರ್ಫ್ಯೂ ಬಹುತೇಕ ಪಕ್ಕಾ..?