Asianet Suvarna News Asianet Suvarna News

'ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರ ಮಗ ಕಡ್ಲೇಪುರಿ ತಿನ್ನುತ್ತಿದ್ದನಾ'?

ಇತ್ತೀಚಿಗೆ ಸಿದ್ದರಾಮಯ್ಯ, ವಿಜಯೇಂದ್ರ ಅಸಾಂವಿಧಾನಿಕ ಸಿಎಂ ಎಂದು ಹೇಳಿಕೆ ಕೊಟ್ಟಿದ್ದರು.  ಈ ಹೇಳಿಕೆಗೆ ಎಸ್‌ಟಿ ಸೋಮಶೇಖರ್ ತಿರುಗೇಟು ಕೊಟ್ಟಿದ್ದಾರೆ. 'ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರ ಮಗ ಕಡ್ಲೇಪುರ ತಿನ್ನುತ್ತಿದ್ದನಾ'? ಆಗ ಅವರ ಮಗ ಏನು ಮಾಡುತ್ತಿದ್ದ? ಎಂದು ಪ್ರಶ್ನಿಸಿದ್ದಾರೆ. 

ಬೆಂಗಳೂರು (ಜೂ. 04): ಸಿದ್ದರಾಮಯ್ಯ, ವಿಜಯೇಂದ್ರ ಅಸಾಂವಿಧಾನಿಕ ಸಿಎಂ ಎಂದು ಹೇಳಿಕೆ ಕೊಟ್ಟಿದ್ದರು.  ಈ ಹೇಳಿಕೆಗೆ ಎಸ್‌ಟಿ ಸೋಮಶೇಖರ್ ತಿರುಗೇಟು ಕೊಟ್ಟಿದ್ದಾರೆ. 'ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರ ಮಗ ಕಡ್ಲೇಪುರ ತಿನ್ನುತ್ತಿದ್ದನಾ'? ಆಗ ಅವರ ಮಗ ಏನು ಮಾಡುತ್ತಿದ್ದ? ಎಂದು ಪ್ರಶ್ನಿಸಿದ್ದಾರೆ. 

ಕೊರೋನಾ ಸಂದರ್ಭ ಬಿಜೆಪಿ ಶಾಸಕರ ಡಿನ್ನರ್‌ ಪಾಲಿಟಿಕ್ಸ್‌: ಕಾಂಗ್ರೆಸ್ ಗರಂ

'ನಾನು 3 ತಿಂಗಳಿಂದ ಬಿಎಸ್‌ವೈ ಸರ್ಕಾರದಲ್ಲಿ ಸಚಿವನಾಗಿದ್ದೇನೆ. ವಿಜಯೇಂದ್ರ ಯಾವತ್ತೂ ಅಡಳಿತದಲ್ಲಿ ಹಸ್ತಕ್ಷೇಪ ಮಾಡಿಲ್ಲ' ಎಂದು ಸಮರ್ಥನೆ ನೀಡಿದ್ದಾರೆ.