Asianet Suvarna News Asianet Suvarna News

Bagalkot: ಏ ನಾಗರಾಜ್ ನಾನು ಗುಳೇದಗುಡ್ಡದಲ್ಲಿದ್ದೇನೆ.. ಎಂಟಿಬಿಗೆ ಸಿದ್ದು ಕರೆ!

ಎಂಟಿಬಿ ನಾಗರಾಜ್‌ಗೆ (MTB Nagaraj) ಕರೆ ಮಾಡಿ ಸಿದ್ದರಾಮಯ್ಯ (Siddaramaiah) ಮಾತನಾಡಿದ್ಧಾರೆ. ಏ ನಾಗರಾಜ್ ನಾನು ಗುಳೇದಗುಡ್ಡದಲ್ಲಿದ್ದೇನೆ. ಇಲ್ಲಿನ ಪುರಸಭೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಕೂಡಲೇ ಸಿಬ್ಬಂದಿ ನೇಮಕಕ್ಕೆ ಆರ್ಡರ್ ಮಾಡು' ಎಂದು ಹೇಳಿದ್ದಾರೆ. 

ಬೆಂಗಳೂರು (ಜ. 24): ಎಂಟಿಬಿ ನಾಗರಾಜ್‌ಗೆ (MTB Nagaraj) ಕರೆ ಮಾಡಿ ಸಿದ್ದರಾಮಯ್ಯ (Siddaramaiah) ಮಾತನಾಡಿದ್ಧಾರೆ. ಏ ನಾಗರಾಜ್ ನಾನು ಗುಳೇದಗುಡ್ಡದಲ್ಲಿದ್ದೇನೆ. ಇಲ್ಲಿನ ಪುರಸಭೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಕೂಡಲೇ ಸಿಬ್ಬಂದಿ ನೇಮಕಕ್ಕೆ ಆರ್ಡರ್ ಮಾಡು' ಎಂದು ಹೇಳಿದ್ದಾರೆ.