Asianet Suvarna News Asianet Suvarna News

'ಹಲೋ ಮಿನಿಸ್ಟರ್' ನಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡ ಸಚಿವೆ ; ವಿಶೇಷ ಚೇತನ ಮಗುವಿಗೆ ನೆರವು

ಹಲೋ ಮಿನಿಸ್ಟರ್‌ ಕಾರ್ಯಕ್ರಮದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ ಮಹಿಳಾ ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ. ಬೆಂಗಳೂರಿನ ಕಿರ್ಲೋಸ್ಕರ್ ಬಡಾವಣೆಯಲ್ಲಿ ಅಂಗವೈಕಲ್ಯದ ಮಗುವಿನ ಕುರಿತು ಕ್ಷಮಾ ಎಂಬುವವರು ಕರೆ ಮಾಡಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದರು. ಆಗ ವಿಶೇಷ ಚೇತನ ಮಗುವಿನ ಕುಟುಂಬಕ್ಕೆ ನೆರವಾಗುವುದಾಗಿ ಸಚಿವರು ಭರವಸೆ ಕೊಟ್ಟಿದ್ದರು. ಈಗ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಗುವಿನ ಮನೆಗೆ ಧಾವಿಸಿ ಅಗತ್ಯ ಸೌಕರ್ಯ ಕಲ್ಪಿಸಿದ್ದಾರೆ. ವಿಶೇಷ ಮಗುವಿಗೆ 1400 ರೂ ಮಾಸಿಕ ಭತ್ಯೆ ಜೊತೆಗೆ ಲಾಕ್‌ಡೌನ್ ನಿಂದಾಗಿ ಅಗತ್ಯ ದಿನಸಿ ವಸ್ತುಗಳನ್ನು ಒದಗಿಸಿದ್ದಾರೆ. 

ಬೆಂಗಳೂರು (ಏ. 26): ಹಲೋ ಮಿನಿಸ್ಟರ್‌ ಕಾರ್ಯಕ್ರಮದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ ಮಹಿಳಾ ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ. ಬೆಂಗಳೂರಿನ ಕಿರ್ಲೋಸ್ಕರ್ ಬಡಾವಣೆಯಲ್ಲಿ ಅಂಗವೈಕಲ್ಯದ ಮಗುವಿನ ಕುರಿತು ಕ್ಷಮಾ ಎಂಬುವವರು ಕರೆ ಮಾಡಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದರು. ಆಗ ವಿಶೇಷ ಚೇತನ ಮಗುವಿನ ಕುಟುಂಬಕ್ಕೆ ನೆರವಾಗುವುದಾಗಿ ಸಚಿವರು ಭರವಸೆ ಕೊಟ್ಟಿದ್ದರು. ಈಗ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಗುವಿನ ಮನೆಗೆ ಧಾವಿಸಿ ಅಗತ್ಯ ಸೌಕರ್ಯ ಕಲ್ಪಿಸಿದ್ದಾರೆ. ವಿಶೇಷ ಮಗುವಿಗೆ 1400 ರೂ ಮಾಸಿಕ ಭತ್ಯೆ ಜೊತೆಗೆ ಲಾಕ್‌ಡೌನ್ ನಿಂದಾಗಿ ಅಗತ್ಯ ದಿನಸಿ ವಸ್ತುಗಳನ್ನು ಒದಗಿಸಿದ್ದಾರೆ. 

ಮಂಡ್ಯದಲ್ಲಿ ಕ್ವಾರಂಟೈನ್ ಆಗಿರೋರಿಗೆ ಎಲ್ಲಾ ಸೌಕರ್ಯಗಳು ಸಿಗ್ತಿದ್ಯಾ?

Video Top Stories