Asianet Suvarna News Asianet Suvarna News

ಸಕಲೇಶಪುರ: ಗಣೇಶ ವಿಸರ್ಜನೆ ವೇಳೆ ಪೊಲೀಸರನ್ನೇ ತಳ್ಳಾಡಿದ ಯುವಕರ ಗುಂಪು

ಸಕಲೇಶಪುರದಲ್ಲಿ ಗಣೇಶ ವಿಸರ್ಜನೆ ವೇಳೆ ಭಜರಂಗದಳ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. 
 

ಹಾಸನ (ಸೆ. 11): ಸಕಲೇಶಪುರದಲ್ಲಿ ಗಣೇಶ ವಿಸರ್ಜನೆ ವೇಳೆ ಭಜರಂಗದಳ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಡಿಜೆ, ಡ್ಯಾನ್ಸ್ ಮಾಡದಂತೆ ತಡೆದ ಪೊಲೀಸರ ಜೊತೆ ಯುವಕರು ವಾಗ್ವಾದ ನಡೆಸಿದ್ದಾರೆ. ಪೊಲೀಸರನ್ನೇ ತಳ್ಳಿದ್ದಾರೆ. 

ಗೌರಿ ಗಣೇಶದಂದು ಮಂಗಳಮುಖಿಯರಿಗೆ ಬಾಗಿನ ಕೊಟ್ಟ ಕೇಂದ್ರ ಸಚಿವ..!