'ವಿಶ್ವನಾಥ್ ಬ್ಲಾಕ್ಮೇಲ್ ಮಾಡಿದ್ರಂತೆ, ಸಾರಾ ಮಹೇಶ್ ತಿಪ್ಪೆಗುಂಡಿ ಇದ್ದಂಗಂತೆ'
ಎಚ್ ವಿಶ್ವನಾಥ್ ಬ್ಲಾಕ್ ಮೇಲ್ ಮಾಡಿ ಪರಿಷತ್ ಸ್ಥಾನ ಪಡೆದ್ದಾರೆ. ಪರಿಷತ್ ಸ್ಥಾನ ಕೊಡದಿದ್ರೆ ಬಾಂಬೆ ಡೇಸ್ ಪುಸ್ತಕ ಬರೆಯುತ್ತಾರೆ ಎಂದು ಹೆದರಿ ಎಂಎಲ್ಸಿ ಸ್ಥಾನ ಕೊಟ್ಟಿದ್ದಾರೆ. ವಿಶ್ವನಾಥ್ ಅವರನ್ನು ಪರಿಷತ್ ಸ್ಥಾನಕ್ಕೆ ನಾಮ ನಿರ್ದೇಶನ ಮಾಡಿದ್ದೂ ಸರಿಯಲ್ಲ ಎಂದು ಹಳ್ಳಿ ಹಕ್ಕಿ ವಿರುದ್ಧ ಮಾಜಿ ಸಚಿವ ಸಾರಾ ಮಹೇಶ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು (ಜು. 24): ಎಚ್ ವಿಶ್ವನಾಥ್ ಬ್ಲಾಕ್ ಮೇಲ್ ಮಾಡಿ ಪರಿಷತ್ ಸ್ಥಾನ ಪಡೆದ್ದಾರೆ. ಪರಿಷತ್ ಸ್ಥಾನ ಕೊಡದಿದ್ರೆ ಬಾಂಬೆ ಡೇಸ್ ಪುಸ್ತಕ ಬರೆಯುತ್ತಾರೆ ಎಂದು ಹೆದರಿ ಎಂಎಲ್ಸಿ ಸ್ಥಾನ ಕೊಟ್ಟಿದ್ದಾರೆ. ವಿಶ್ವನಾಥ್ ಅವರನ್ನು ಪರಿಷತ್ ಸ್ಥಾನಕ್ಕೆ ನಾಮ ನಿರ್ದೇಶನ ಮಾಡಿದ್ದೂ ಸರಿಯಲ್ಲ ಎಂದು ಹಳ್ಳಿ ಹಕ್ಕಿ ವಿರುದ್ಧ ಮಾಜಿ ಸಚಿವ ಸಾರಾ ಮಹೇಶ್ ವಾಗ್ದಾಳಿ ನಡೆಸಿದ್ದಾರೆ.
ಇದಕ್ಕೆ ವಿಶ್ವನಾಥ್ ಬಹಳ ಮಜವಾಗಿ ಉತ್ತರ ಕೊಟ್ಟಿದ್ದಾರೆ. 'ಸಾರಾ ಮಹೇಶ್ ಅಂದ್ರೆ ತಿಪ್ಪೆಗುಂಡಿ ಇದ್ದಂಗೆ. ಕಲ್ಲೆಸೆದು ಬಟ್ಟೆ ಕೊಳೆ ಮಾಡಿಕೊಳ್ಳುವುದಿಲ್ಲ' ಎಂದಿದ್ದಾರೆ.