ಸಂತ್ರಸ್ತ ಯುವತಿ ಹೇಳಿಕೆ ಮೇಲೆ ನಿಂತಿದೆ ಸಾಹುಕಾರ್ ಬಂಧನ ಭವಿಷ್ಯ..!
ರಮೇಶ್ ಜಾರಕಿಹೊಳಿ ಸೀಡಿ ಕೇಸ್ನಲ್ಲಿ ಯುವತಿ ನಡೆ ಕುತೂಹಲ ಮೂಡಿಸಿದೆ. ಎಸ್ಐಟಿ ತಂಡ ಯುವತಿಯ ಹುಡುಕಾಟದಲ್ಲಿದೆ. ಇಂದಾದರೂ ವಿಚಾರಣೆಗೆ ಹಾಜರಾಗ್ತಾರಾ ಎಂದು ನೋಡಬೇಕಿದೆ.
ಬೆಂಗಳೂರು (ಮಾ. 15): ರಮೇಶ್ ಜಾರಕಿಹೊಳಿ ಸೀಡಿ ಕೇಸ್ನಲ್ಲಿ ಯುವತಿ ನಡೆ ಕುತೂಹಲ ಮೂಡಿಸಿದೆ. ಎಸ್ಐಟಿ ತಂಡ ಯುವತಿಯ ಹುಡುಕಾಟದಲ್ಲಿದೆ. ಇಂದಾದರೂ ವಿಚಾರಣೆಗೆ ಹಾಜರಾಗ್ತಾರಾ ಎಂದು ನೋಡಬೇಕಿದೆ. ವಿಚಾರಣೆಗೆ ಹಾಜರಾಗಿ, ನನಗೆ ಅನ್ಯಾಯವಾಗಿದೆ ಎಂದು ಯುವತಿ ಹೇಳಿದರೆ, ಜಾರಕಿಹೊಳಿಯವರ ಬಂಧನ ಸಾಧ್ಯತೆ ಇದೆ. ಸಂತ್ರಸ್ತ ಯುವತಿ ಖುದ್ದು ವಿಚಾರಣೆಗೆ ಬರುತ್ತಾರಾ, ಅಥವಾ ವಕೀಲರನ್ನು ಕಳುಹಿಸುತ್ತಾರಾ ಎಂದು ಕಾದು ನೋಡಬೇಕಿದೆ.