ಇಂದು ಸಾಹುಕಾರ್ ಸಿಡಿ ಕೇಸ್ಗೆ ಸ್ಪೋಟಕ ಟ್ವಿಸ್ಟ್ ಸಾಧ್ಯತೆ
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಟ್ವಿಸ್ಟ್ ಸಿಗು ಸಾಧ್ಯತೆ ಇದೆ.
ಬೆಂಗಳೂರು(ಜೂ. 12): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಟ್ವಿಸ್ಟ್ ಸಿಗು ಸಾಧ್ಯತೆ ಇದೆ. ಎಸ್ಐಟಿ ಮುಂದೆ ಇಂದು ಸಿಡಿ ಗ್ಯಾಂಗ್ ಹಾಜರಾಗುವ ಸಾಧ್ಯತೆ ಇದೆ. ಒಂದು ವೇಳೆ ಸೀಡಿ ಗ್ಯಾಂಗ್ ಹಾಜರಾದರೆ ಇಡೀ ಕೇಸ್ಗೆ ಟ್ವಿಸ್ಟ್ ಸಿಗುವ ಸಾಧ್ಯತೆ ಇದೆ.
ಮುಂದಿನ 2 ವರ್ಷ ಎಲಿಮಿನೇಶನ್ ರೌಂಡ್ ಇಲ್ಲ, ನಾನೇ ಬಿಗ್ಬಾಸ್ ಎಂದ ಸಿಎಂ ಬಿಎಸ್ವೈ!