Asianet Suvarna News Asianet Suvarna News

ಗ್ರಾಮೀಣ ಭಾಗದ ಜನರ ಪಾಲಿನ ಬಡವರ ಬಂಧು ಡಾ. ಎಂ ಎನ್ ರಾಜೇಂದ್ರ ಕುಮಾರ್

ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ತತ್ವದಡಿಯಲ್ಲಿ ಸುಮಾರು ನಾಲ್ಕೂವರೆ ದಶಕಗಳ ಕಾಲ ಡಾ. ಎಂ ಎನ್ ರಾಜೇಂದ್ರ ಕುಮಾರ್ ದುಡಿಯುತ್ತಾ ಬಂದಿದ್ದಾರೆ. ರಾಜ್ಯ ಕಂಡ ದಿಟ್ಟ ಹಾಗೂ ಸಮರ್ಥ ನಾಯಕ ಎನಿಸಿಕೊಂಡಿದ್ದಾರೆ ರಾಜೇಂದ್ರ ಕುಮಾರ್.

ಬೆಂಗಳೂರು (ಆ. 17): ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ತತ್ವದಡಿಯಲ್ಲಿ ಸುಮಾರು ನಾಲ್ಕೂವರೆ ದಶಕಗಳ ಕಾಲ ಡಾ. ಎಂ ಎನ್ ರಾಜೇಂದ್ರ ಕುಮಾರ್ ದುಡಿಯುತ್ತಾ ಬಂದಿದ್ದಾರೆ. ರಾಜ್ಯ ಕಂಡ ದಿಟ್ಟ ಹಾಗೂ ಸಮರ್ಥ ನಾಯಕ ಎನಿಸಿಕೊಂಡಿದ್ದಾರೆ ರಾಜೇಂದ್ರ ಕುಮಾರ್. ಕೊರೋನಾ ಸಮಯದಲ್ಲಿ ಇವರ ಕೆಲಸ, ಸಮಾಜ ಮುಖಿ ಕಾರ್ಯಗಳನ್ನು ನೋಡಿದರೆ ಅವರ ಬಗ್ಗೆ ಅಭಿಮಾನ ಮೂಡುವುದರಲ್ಲಿ ಅಚ್ಚರಿ ಇಲ್ಲ. ರಾಜೇಂದ್ರ ಕುಮಾರ್ ಅವರ ಹಿನ್ನಲೆ, ಇವರ ಬದುಕಿನ ಹಾದಿ, ಸಾಧನೆಗಳ ಬಗ್ಗೆ ವಿಶೇಷ ವರದಿ ಇಲ್ಲಿದೆ. 

 

Video Top Stories