Asianet Suvarna News Asianet Suvarna News

ಬೆಂಗಳೂರಿನಲ್ಲಿ ಸಡಿಲಿಕೆಯಾಗುತ್ತಾ ಗಣೇಶ ಹಬ್ಬದ ನಿಯಮ? ಸಿಎಂ ಸೂಚನೆ

ಬೆಂಗಳೂರಿನಲ್ಲಿ ಗಣೇಶ ನಿಯಮ ಸಡಿಲಿಕೆ ಆಗುತ್ತಾ..?  ಗಣೇಶ ಹಬ್ಬದ ನಿಯಮ ಸಡಿಲಿಕೆ ಜವಾಬ್ದಾರಿಯನ್ನು ಸದ್ಯ ಸಚಿವ ಅಶೋಕ್ ಹೆಗಲಿಗೆ ವಹಿಸಲಾಗಿದೆ. 

ಬಿಬಿಎಂಪಿ ಜೊತೆ ಚರ್ಚಿಸಲು ಅಶೋಕ್‌ಗೆ ತಿಳಿಸಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ  ಹೇಳಿದ್ದಾರೆ. ಈ ನಿಟ್ಟಿನಲ್ಲಿ ಗಣೇಶ ಪ್ರತಿಷ್ಠಾಪನೆ ಅವಧಿ ವಿಸ್ತರಣೆಯಾಗುವ ಸಾಧ್ಯತೆ ಇದೆ. 

ಬೆಂಗಳೂರು (ಸೆ.10): ಬೆಂಗಳೂರಿನಲ್ಲಿ ಗಣೇಶ ನಿಯಮ ಸಡಿಲಿಕೆ ಆಗುತ್ತಾ..?  ಗಣೇಶ ಹಬ್ಬದ ನಿಯಮ ಸಡಿಲಿಕೆ ಜವಾಬ್ದಾರಿಯನ್ನು ಸದ್ಯ ಸಚಿವ ಅಶೋಕ್ ಹೆಗಲಿಗೆ ವಹಿಸಲಾಗಿದೆ. 

ಗುಮ್ಮಟನಗರಿಯಲ್ಲೂ ಶುರುವಾಯ್ತು ದೇಶಿ ಮಣ್ಣಿನ ಗಣೇಶನ ಟ್ರೆಂಡ್!

ಬಿಬಿಎಂಪಿ ಜೊತೆ ಚರ್ಚಿಸಲು ಅಶೋಕ್‌ಗೆ ತಿಳಿಸಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ  ಹೇಳಿದ್ದಾರೆ. ಈ ನಿಟ್ಟಿನಲ್ಲಿ ಗಣೇಶ ಪ್ರತಿಷ್ಠಾಪನೆ ಅವಧಿ ವಿಸ್ತರಣೆಯಾಗುವ ಸಾಧ್ಯತೆ ಇದೆ.  

Video Top Stories