Asianet Suvarna News Asianet Suvarna News

ಕಾಲೇಜು ವಿದ್ಯಾರ್ಥಿನಿಯರ ಪೀಡಕನಿಗೆ BJP ಶಾಸಕ ಸಾಥ್!

ಮೈಸೂರು (ಜ. 14): ಕಾಮುಕ ವ್ಯಕ್ತಿಯೊಬ್ಬನ ಪರ ಕಮಲ ಪಕ್ಷದ MLA ಯೊಬ್ಬರು ಬ್ಯಾಟಿಂಗ್ ಮಾಡಿದ್ದಾರೆ. ಕಾಲೇಜು ವಿದ್ಯಾರ್ಥಿನಿಯರ ಪೀಡಕನಿಗೆ BJP ಶಾಸಕ ಸಾಥ್ ನೀಡಿದ್ದಾರೆ. ಕಾಮುಕನ ಪರ ಬಿಜೆಪಿ ಶಾಸಕ ಎಲ್ ನಾಗೇಂದ್ರ ವಕಾಲತ್ತು ವಹಿಸಿದ್ದಾರೆ. ಮೈಸೂರು ಮಹಾರಾಣಿ ಕಾಲೇಜಿನ ಎಸ್‌ಡಿಎ ಜೆ ಜಯರಾಮ್ ವಿದ್ಯಾರ್ಥಿನಿಯರಿಗೆ ಕಾಟ ಕೊಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಇವರನ್ನು ಕಾಲೇಜು ಆಡಳಿತ ಮಂಡಳಿ ಸಸ್ಪೆಂಡ್ ಮಾಡಿದ್ದು ಬಿಜೆಪಿ ಶಾಸಕ ಎಲ್ ನಾಗೇಂದ್ರ ಅವರ ಪರ ವಕಾಲತ್ತು ವಹಿಸಿದ್ದು ಅಚ್ಚರಿ ಮೂಡಿಸಿದೆ. ಏನಿದು ವಿವಾದ? ಇಲ್ಲಿದೆ ನೋಡಿ! 

ಮೈಸೂರು (ಜ. 14): ಕಾಮುಕ ವ್ಯಕ್ತಿಯೊಬ್ಬನ ಪರ ಕಮಲ ಪಕ್ಷದ MLA ಯೊಬ್ಬರು ಬ್ಯಾಟಿಂಗ್ ಮಾಡಿದ್ದಾರೆ. ಕಾಲೇಜು ವಿದ್ಯಾರ್ಥಿನಿಯರ ಪೀಡಕನಿಗೆ BJP ಶಾಸಕ ಸಾಥ್ ನೀಡಿದ್ದಾರೆ. ಕಾಮುಕನ ಪರ ಬಿಜೆಪಿ ಶಾಸಕ ಎಲ್ ನಾಗೇಂದ್ರ ವಕಾಲತ್ತು ವಹಿಸಿದ್ದಾರೆ. ಮೈಸೂರು ಮಹಾರಾಣಿ ಕಾಲೇಜಿನ ಎಸ್‌ಡಿಎ ಜೆ ಜಯರಾಮ್ ವಿದ್ಯಾರ್ಥಿನಿಯರಿಗೆ ಕಾಟ ಕೊಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.

ಕೈ ಜೊತೆ ಮೈತ್ರಿ ಮುಂದುವರಿಯುತ್ತೆ : ಜೆಡಿಎಸ್ ಮುಖಂಡ ಮಹೇಶ್

ಇವರನ್ನು ಕಾಲೇಜು ಆಡಳಿತ ಮಂಡಳಿ ಸಸ್ಪೆಂಡ್ ಮಾಡಿದ್ದು ಬಿಜೆಪಿ ಶಾಸಕ ಎಲ್ ನಾಗೇಂದ್ರ ಅವರ ಪರ ವಕಾಲತ್ತು ವಹಿಸಿದ್ದು ಅಚ್ಚರಿ ಮೂಡಿಸಿದೆ. ಏನಿದು ವಿವಾದ? ಇಲ್ಲಿದೆ ನೋಡಿ! 

Video Top Stories