ಮಸೀದಿಗಳಿಗೂ ಕೊರೋನಾ ಭೀತಿ; ಶುಕ್ರವಾರದ ನಮಾಜ್ 15 ನಿಮಿಷಕ್ಕೆ ಕಡಿತ!
ರಾಜ್ಯದ ಮಸೀದಿಗಳಿಗೂ ಕೊರೋನಾ ಎಫೆಕ್ಟ್ ತಟ್ಟಿದೆ. ಅಮೀರ್ - ಎ- ಷರಿಯತ್ ಮೌಲಾನಾ ಸಘೀರ್ ರಾಜ್ಯದ ಎಲ್ಲಾ ಮಸೀದಿಗಳಿಗೂ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ನಮಾಜ್ 1 ಗಂಟೆಯಿಂದ 15 ನಿಮಿಷಕ್ಕೆ ಇಳಿಸಲಾಗಿದೆ. ನಮಾಜ್ ವೇಳೆ ಮೈಕ್, ಟೋಪಿ, ಟವೆಲ್ ಬಳಸುವ ಹಾಗಿಲ್ಲ ಎಂದು ಆದೇಶ ಹೊರಡಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!
ಬೆಂಗಳೂರು (ಮಾ. 19): ರಾಜ್ಯದ ಮಸೀದಿಗಳಿಗೂ ಕೊರೋನಾ ಎಫೆಕ್ಟ್ ತಟ್ಟಿದೆ. ಅಮೀರ್ - ಎ- ಷರಿಯತ್ ಮೌಲಾನಾ ಸಘೀರ್ ರಾಜ್ಯದ ಎಲ್ಲಾ ಮಸೀದಿಗಳಿಗೂ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ನಮಾಜ್ 1 ಗಂಟೆಯಿಂದ 15 ನಿಮಿಷಕ್ಕೆ ಇಳಿಸಲಾಗಿದೆ. ನಮಾಜ್ ವೇಳೆ ಮೈಕ್, ಟೋಪಿ, ಟವೆಲ್ ಬಳಸುವ ಹಾಗಿಲ್ಲ ಎಂದು ಆದೇಶ ಹೊರಡಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!