Asianet Suvarna News Asianet Suvarna News

ವಯ್ಯಾಲಿಕಾವಲ್ ಸ್ಫೋಟ: ಪೊಲೀಸ್ ಆಯುಕ್ತ ಟಿ ಸುನಿಲ್ ಕುಮಾರ್ ಏನಂದ್ರು?

ಮುನಿರತ್ನ ಮನೆ ಮುಂಭಾಗದ ಕಾರ್​ ಪಾರ್ಕಿಂಗ್​​​​​ ಬಳಿ ನಿಗೂಢ ಸ್ಫೋಟ| ಮುನಿರತ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೆಂಕಟೇಶ್​ ಸಾವು| ವಯ್ಯಾಲಿಕಾವಲ್​ನ 11ನೇ ಬಿ ಕ್ರಾಸ್​ ಬಳಿ ಇರುವ ಮುನಿರತ್ನ ನಿವಾಸ| ನಗರ ಪೊಲೀಸ್ ಆಯುಕ್ತ  ಟಿ ಸುನಿಲ್ ಕುಮಾರ್ ಮತ್ತು ಹೆಚ್ಚುವರಿ ಪೊಲೀಸ್ ಅಯುಕ್ತ ಬಿ ಕೆ ಸಿಂಗ್ ಭೇಟಿ|

ಬೆಂಗಳೂರು(ಮೇ.19): ಕಾಂಗ್ರೆಸ್ ಶಾಸಕ ಮುನಿರತ್ನ ಮನೆ ಬಳಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ  ಟಿ ಸುನಿಲ್ ಕುಮಾರ್ ಮತ್ತು ಹೆಚ್ಚುವರಿ ಪೊಲೀಸ್ ಅಯುಕ್ತ ಬಿ ಕೆ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಪೋಟದ ಕುರುಹುಗಳಿಗಾಗಿ ಶೋಧಿಸುತ್ತಿರುವ ಹಿರಿಯ ಅಧಿಕಾರಿಗಳು, ಸ್ಪೋಟದ ಸ್ಥಳದಲ್ಲಿ ಚಿಕ್ಕ ವಸ್ತುಗಳನ್ನೂ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೇ ಮುನಿರತ್ನ ಮನೆಯ ಸಿಸಿಟಿವಿ ಹಾಗೂ ಸುತ್ತ ಮುತ್ತಲಿನ ಸಿಸಿಟಿವಿ ಪರಿಶೀಲನೆ ನಡೆಸಲಾಗುತ್ತಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Video Top Stories