Asianet Suvarna News Asianet Suvarna News

ಕರ್ನಾಟಕದ ಆಧಾರ್ ಕಾರ್ಡ್ ಇದ್ರೆ ಮಾತ್ರ ಮದ್ಯ..!

ಪೊಲೀಸರು ಮತ್ತೊಂದು ಉಪಾಯ ಮಾಡಿದ್ದು ಕರ್ನಾಟಕದ ಗುರುತಿನ ಚೀಟಿ ಇದ್ದರಷ್ಟೇ ಎಣ್ಣೆ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಾಗಿ ಕರ್ನಾಟಕ ಹಾಗೂ ತಮಿಳುನಾಡಿನವರನ್ನು ಪತ್ತೆ ಹಚ್ಚಲು ಪೊಲೀಸರು ಗುರುತಿನ ಚೀಟಿ ಮೊರೆ ಹೋಗಿದ್ದಾರೆ.

ಬೆಂಗಳೂರು(ಮೇ.04): ಮದ್ಯ ಮಾರಾಟ ಆರಂಭವಾಗುತ್ತಿದ್ದಂತೆ ಕರ್ನಾಟಕ ಪೊಲೀಸರಿಗೆ ಹೊಸತೊಂದು ತಲೆನೋವು ಆರಂಭವಾಗಿದೆ. ತಮಿಳುನಾಡಿನ ಮದ್ಯ ವ್ಯಸನಿಗಳನ್ನು ನಿಯಂತ್ರಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಹೀಗಾಗಿ ಪೊಲೀಸರು ಮತ್ತೊಂದು ಉಪಾಯ ಮಾಡಿದ್ದು ಕರ್ನಾಟಕದ ಗುರುತಿನ ಚೀಟಿ ಇದ್ದರಷ್ಟೇ ಎಣ್ಣೆ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಾಗಿ ಕರ್ನಾಟಕ ಹಾಗೂ ತಮಿಳುನಾಡಿನವರನ್ನು ಪತ್ತೆ ಹಚ್ಚಲು ಪೊಲೀಸರು ಗುರುತಿನ ಚೀಟಿ ಮೊರೆ ಹೋಗಿದ್ದಾರೆ.

ಎಣ್ಣೆ ಮತ್ತಿಗೆ ಟ್ರಾಫಿಕ್ ಪೇದೆಯಾದ ಧಾರವಾಡ ಕುಡುಕ..!

ಕಳೆದೊಂದು ತಿಂಗಳಿನಿಂದ ಎಣ್ಣೆ ಸಿಗದೇ ಕಂಗಾಲಾಗಿದ್ದ ಕುಡುಕರು ನಾಮುಂದು-ತಾ ಮುಂದು ಎಂಬಂತೆ ಬಾರ್ ಮುಂದೆ ಹಾಜರಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ...