ಬೆಂಗಳೂರು: ಕೊರೋನಾದಿಂದ ಮೃತಪಟ್ಟವರ ಅಂತ್ಯಕ್ರಿಯೆಗೂ ಜಾಗವಿಲ್ಲ..!
ಬೆಂಗಳೂರಿನಲ್ಲಿ ಮಹಾಮಾರಿ ಕೊರೋನಾ ರಣಕೇಕೆ| ದಿನದಿಂದ ಏರಿಕೆಯಾಗುತ್ತಿರುವ ಸೋಂಕಿತರ ಸಾವಿನ ಸಂಖ್ಯೆ| ನಗರದ ವಿವಿಧೆಡೆ ಸ್ಮಶಾನಕ್ಕಾಗಿ ಜಮೀನು ಗುರುತಿಸಿದ ರಾಜ್ಯ ಸರ್ಕಾರ|
ಬೆಂಗಳೂರು(ಜು.03): ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮಹಾಮಾರಿ ಕೊರೋನಾ ರಣಕೇಕೆ ಹಾಕುತ್ತಿದೆ. ಸೋಂಕಿತರ ಸಾವಿನ ಸಂಖ್ಯೆ ದಿನದಿಂದ ಏರಿಕೆಯಾಗುತ್ತಲೇ ಇದೆ.ಕೊರೋನಾದಿಂದ ಮೃತಪಟ್ಟರನ್ನ ಹೂಳಲು ಜಾಗ ಇಲ್ಲದಂತಾಗಿದೆ.
ತುಮಕೂರು: ಕೋವಿಡ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರ ಸಂಕಷ್ಟ
ಸೋಂಕಿನಿಂದ ಸಾವನ್ನಪ್ಪಿದವರ ಅಂತ್ಯಸಂಸ್ಕಾರ ಮಾಡುವುದಕ್ಕೆ ಬೆಂಗಳೂರಿನಲ್ಲಿ ಸ್ಮಶಾನಕ್ಕಾಗಿ 35 ಎಕರೆ ಜಾಗವನ್ನ ರಾಜ್ಯ ಸರಕಾರ ಕಾಯ್ದಿರಿಸಿದೆ. ನಗರದ ವಿವಿಧೆಡೆ ಸ್ಮಶಾನಕ್ಕಾಗಿ ಜಮೀನನ್ನು ಗುರುತಿಸಿದೆ.