ಭಾರತ್ ಬಂದ್: ಗ್ರಾಹಕರಿಲ್ಲದೇ ಹೂ ಹಣ್ಣು ವ್ಯಾಪಾರಿಗಳು ಕಂಗಾಲು!
ಬೆಂಗಳೂರು (ಜ. 08): ರಾಜ್ಯದ ಬಹುತೇಕ ಕಡೆ ಬಂದ್ ಬಿಸಿ ಕಂಡು ಬಂದಿಲ್ಲ. ಜನಜೀವನ ಎಂದಿನಂತೆ ಇದೆ. ಬಂದ್ ಬಿಸಿ ಮುಟ್ಟಿದ್ದು ಹೂವು, ಹಣ್ಣು ವ್ಯಾಪಾರಿಗಳಿಗೆ ಮಾತ್ರ! ಗ್ರಾಹಕರಿಲ್ಲದೇ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಬೆಂಗಳೂರಿನ ಯಶವಂತಪುರ, ಮರಿಯಪ್ಪನ ಪಾಳ್ಯ, ಪೀಣ್ಯ, ಕೆ ಆರ್ ಮಾರ್ಕೆಟ್ ಹೂವು, ಹಣ್ಣು ಮಾರ್ಕೆಟ್ ಖಾಲಿ ಖಾಲಿ ಹೊಡೆಯುತ್ತಿದೆ. ಹೂವಿನ ಬೆಲೆ ದಿಢೀರ್ ಕುಸಿತ ಕಂಡಿದೆ. ಮಾರ್ಕೆಟ್ ಚಿತ್ರಣ ಹೇಗಿದೆ? ಇಲ್ಲಿದೆ ನೋಡಿ.
ಬೆಂಗಳೂರು (ಜ. 08): ರಾಜ್ಯದ ಬಹುತೇಕ ಕಡೆ ಭಾರತ್ ಬಂದ್ ಬಿಸಿ ಕಂಡು ಬಂದಿಲ್ಲ. ಜನಜೀವನ ಎಂದಿನಂತೆ ಇದೆ. ಬಂದ್ ಬಿಸಿ ಮುಟ್ಟಿದ್ದು ಹೂವು, ಹಣ್ಣು ವ್ಯಾಪಾರಿಗಳಿಗೆ ಮಾತ್ರ! ಗ್ರಾಹಕರಿಲ್ಲದೇ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಬೆಂಗಳೂರಿನ ಯಶವಂತಪುರ, ಮರಿಯಪ್ಪನ ಪಾಳ್ಯ, ಪೀಣ್ಯ, ಕೆ ಆರ್ ಮಾರ್ಕೆಟ್ ಹೂವು, ಹಣ್ಣು ಮಾರ್ಕೆಟ್ ಖಾಲಿ ಖಾಲಿ ಹೊಡೆಯುತ್ತಿದೆ. ಹೂವಿನ ಬೆಲೆ ದಿಢೀರ್ ಕುಸಿತ ಕಂಡಿದೆ. ಮಾರ್ಕೆಟ್ ಚಿತ್ರಣ ಹೇಗಿದೆ? ಇಲ್ಲಿದೆ ನೋಡಿ.