ನಾಳೆ ಗೌರಿ, ಗಣೇಶ ಹಬ್ಬದ ಸಡಗರ, ಸಂಭ್ರಮ; ಹೂವು, ಹಣ್ಣು ವ್ಯಾಪಾರ ಜೋರು..!
ನಾಳೆ ಗೌರಿ, ಗಣೇಶ ಹಬ್ಬದ ಸಡಗರ, ಸಂಭ್ರಮ. ಇಂದಿನಿಂದಲೇ ತಯಾರಿ ಶುರುವಾಗಿದೆ. ಕೊರೊನಾ ಮಧ್ಯೆಯೇ ಜನ ಮಾರುಕಟ್ಟೆಗೆ ಬಂದು ಹೂವು, ಹಣ್ಣುಗಳನ್ನು ಖರೀದಿಸುತ್ತಾರೆ. ಸಾಮಾಜಿಕ ಅಂತರ, ಮಾಸ್ಕ್ ಇಲ್ಲದೇ ಆರಾಮಾಗಿ ಖರೀದಿಯಲ್ಲಿ ಜನ ಬ್ಯುಸಿಯಾಗಿದ್ಧಾರೆ. ಕೊರೊನಾದಿಂದ ಮಾರುಕಟ್ಟೆಗಳು ಕ್ಲೋಸ್ ಆಗಿದ್ದರೂ ಸಹ ಕಲಾಸಿಪಾಳ್ಯ ಮಾರುಕಟ್ಟೆಯಲ್ಲು ವ್ಯಾಪಾರ ನಡೆಯುತ್ತಿದೆ. ಎಲ್ಲೆಲ್ಲೂ ಗೌರಿ ಗಣೇಶ ಹಬ್ಬದ ಸಡಗರ, ಸಂಭ್ರಮ ಮನೆ ಮಾಡಿದೆ. ನಾಳೆ ಗೌರಿಯನ್ನು ಬರ ಮಾಡಿಕೊಳ್ಳಲು ತಯಾರಿ ಕೂಡಾ ಜೋರಾಗಿದೆ.
ಬೆಂಗಳೂರು (ಆ. 20): ನಾಳೆ ಗೌರಿ, ಗಣೇಶ ಹಬ್ಬದ ಸಡಗರ, ಸಂಭ್ರಮ. ಇಂದಿನಿಂದಲೇ ತಯಾರಿ ಶುರುವಾಗಿದೆ. ಕೊರೊನಾ ಮಧ್ಯೆಯೇ ಜನ ಮಾರುಕಟ್ಟೆಗೆ ಬಂದು ಹೂವು, ಹಣ್ಣುಗಳನ್ನು ಖರೀದಿಸುತ್ತಾರೆ. ಸಾಮಾಜಿಕ ಅಂತರ, ಮಾಸ್ಕ್ ಇಲ್ಲದೇ ಆರಾಮಾಗಿ ಖರೀದಿಯಲ್ಲಿ ಜನ ಬ್ಯುಸಿಯಾಗಿದ್ಧಾರೆ. ಕೊರೊನಾದಿಂದ ಮಾರುಕಟ್ಟೆಗಳು ಕ್ಲೋಸ್ ಆಗಿದ್ದರೂ ಸಹ ಕಲಾಸಿಪಾಳ್ಯ ಮಾರುಕಟ್ಟೆಯಲ್ಲು ವ್ಯಾಪಾರ ನಡೆಯುತ್ತಿದೆ. ಎಲ್ಲೆಲ್ಲೂ ಗೌರಿ ಗಣೇಶ ಹಬ್ಬದ ಸಡಗರ, ಸಂಭ್ರಮ ಮನೆ ಮಾಡಿದೆ. ನಾಳೆ ಗೌರಿಯನ್ನು ಬರ ಮಾಡಿಕೊಳ್ಳಲು ತಯಾರಿ ಕೂಡಾ ಜೋರಾಗಿದೆ.
ಹಿಂದೂ ಸಂಘಟನೆ, ಸಚಿವರ ಒತ್ತಡಕ್ಕೆ ಮಣಿದ ಸರ್ಕಾರ: ಗಣೇಶೋತ್ಸವಕ್ಕೆ ಷರತ್ತಿನ ಸಮ್ಮತಿ!