Asianet Suvarna News Asianet Suvarna News

ಲಾಕ್‌ಡೌನ್ ಮಾಡಲು ಬೆಂಗ್ಳೂರಿಗೆ ಅರೆಸೇನಾ ಪಡೆ? ಕಮಿಷನರ್ ಹೇಳಿದ್ದಿಷ್ಟು

ಲಾಕ್‌ಡೌನ್ ಘೋಷಣೆಯಾದಾಗಿನಿಂದ ಮನೆಯಲ್ಲಿಯೇ ಇರಿ. ಹೊರಗಡೆ ಬರಬೇಡಿ ಎಂದು ಎಷ್ಟೇ ಕೇಳಿಕೊಂಡರೂ ಜನ ಮಾತ್ರ ಪೊಲೀಸರ ಮಾತು ಕೇಳುತ್ತಿಲ್ಲ. ಕುಂಟು ನೆಪ ಹೇಳುತ್ತಾ ಹೊರಗಡೆ ಓಡಾಡುತ್ತಿದ್ದಾರೆ. ಇದೀಗ ಹಾಟ್‌ಸ್ಪಾಟ್‌ಗಳಲ್ಲಿ ಅರೆಸೇನಾಪಡೆ ಅಖಾಡಕ್ಕಿಳಿಯಲಿದೆ ಎನ್ನಲಾಗುತ್ತಿದೆ. ಬೇಕಾಬಿಟ್ಟಿ ಬೀದಿಗಳಿಯುವವರಿಗೆ ಸೇನಾಪಡೆ ಪಾಠ ಕಲಿಸಲಿದೆ. 

ಬೆಂಗಳೂರು (ಏ. 14): ಲಾಕ್‌ಡೌನ್ ಘೋಷಣೆಯಾದಾಗಿನಿಂದ ಮನೆಯಲ್ಲಿಯೇ ಇರಿ. ಹೊರಗಡೆ ಬರಬೇಡಿ ಎಂದು ಎಷ್ಟೇ ಕೇಳಿಕೊಂಡರೂ ಜನ ಮಾತ್ರ ಪೊಲೀಸರ ಮಾತು ಕೇಳುತ್ತಿಲ್ಲ. ಕುಂಟು ನೆಪ ಹೇಳುತ್ತಾ ಹೊರಗಡೆ ಓಡಾಡುತ್ತಿದ್ದಾರೆ. ಇದೀಗ ಹಾಟ್‌ಸ್ಪಾಟ್‌ಗಳಲ್ಲಿ ಅರೆಸೇನಾಪಡೆ ಅಖಾಡಕ್ಕಿಳಿಯಲಿದೆ ಎನ್ನಲಾಗುತ್ತಿದೆ. ಬೇಕಾಬಿಟ್ಟಿ ಬೀದಿಗಳಿಯುವವರಿಗೆ ಸೇನಾಪಡೆ ಪಾಠ ಕಲಿಸಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

ಟ್ವಿಟ್ಟರ್‌ನಲ್ಲಿ ಪ್ರೊಫೈಲ್‌ ಪಿಕ್‌ ಬದಲಿಸಿದ ಮೋದಿ; ಅದರಲ್ಲೂ ಅಡಗಿದೆ ಒಂದು ಸಂದೇಶ ನೋಡಿ 

"

Video Top Stories