ಪಂಚಮಸಾಲಿ ಲಿಂಗಾಯತ ಮೀಸಲಾತಿ : ಹಿಂದುಳಿದ ಅಯೋಗದಿಂದ ಬಹಿರಂಗ ವಿಚಾರಣೆ
ಪಂಚಮಸಾಲಿ ಲಿಂಗಾಯತ ಮೀಸಲಾತಿ ವಿಚಾರವಾಗಿ ಹಿಂದುಳಿದ ಅಯೋಗ ವಿಚಾರಣೆ ನಡೆಸಿದೆ. ವಿಚಾರಣೆಗೆ ಜಯಮೃತ್ಯುಂಜಯ ಸ್ವಾಮೀಜಿ ಹಾಜರಾಗಿದ್ದಾರೆ.
ಬೆಂಗಳೂರು (ಮಾ. 22): ಪಂಚಮಸಾಲಿ ಲಿಂಗಾಯತ ಮೀಸಲಾತಿ ವಿಚಾರವಾಗಿ ಹಿಂದುಳಿದ ಅಯೋಗ ವಿಚಾರಣೆ ನಡೆಸಿದೆ. ವಿಚಾರಣೆಗೆ ಜಯಮೃತ್ಯುಂಜಯ ಸ್ವಾಮೀಜಿ ಹಾಜರಾಗಿದ್ದಾರೆ.
'ನಮ್ಮ ನಿರಂತರ ಹೋರಾಟಕ್ಕೆ ನೈತಿಕ ಶಕ್ತಿ ಸಿಕ್ಕಿದೆ. ನ್ಯಾಯವಾದಿ ದಿನೇಶ್ ಪಾಟೀಲ್ ಉತ್ತಮವಾಗಿ ವಾದ ಮಂಡಿಸಿದ್ದಾರೆ. ನಾಳೆಯಿಂದ ಬೆಂಗಳೂರಿನಿಂದ ಬಾಗಲಕೋಟೆಗೆ ಶರಣಾರ್ತಿ ಜಾಥಾ ನಡೆಸಲಿದ್ದೇವೆ' ಎಂದು ಸ್ವಾಮೀಜಿ ಹೇಳಿದ್ದಾರೆ.
'ಕೋರ್ಟ್ಗೆ ಹೋಗೋದು ನಮ್ಮ ಹಕ್ಕು ರೀ, ಇದನ್ನ ಪ್ರಶ್ನಿಸೋದಕ್ಕೆ ಕಾಂಗ್ರೆಸ್ನವರು ಯಾರ್ರಿ.?