Asianet Suvarna News Asianet Suvarna News

ಒಂದು ವಾರ್ಡ್‌ಗೆ ಒಂದು ಗಣೇಶ, ಪೈಪೋಟಿ ತಪ್ಪಿಸಲು ಬಿಬಿಎಂಪಿಯಿಂದ ಸಖತ್ ಐಡ್ಯಾ..!

ಈ ಬಾರಿ ಒಂದು ಒಂದು ವಾರ್ಡ್‌ಗೆ ಒಂದು ಗಣೇಶ ಎನ್ನುವ ರೂಲ್ಸ್ ತಂದಿದ್ದು, ಗೊಂದಲಕ್ಕೆ ಕಾರಣವಾಗಿದೆ. ವಾರ್ಡ್‌ನಲ್ಲಿ ಗಣೇಶ ಕೂರಿಸಲು ಸಂಘ ಸಂಸ್ಥೆಗಳು ಪೈಪೋಟಿಗಿಳಿದಿವೆ. 

ಬೆಂಗಳೂರು (ಸೆ. 09): ಈ ಬಾರಿ ಒಂದು ಒಂದು ವಾರ್ಡ್‌ಗೆ ಒಂದು ಗಣೇಶ ಎನ್ನುವ ರೂಲ್ಸ್ ತಂದಿದ್ದು, ಗೊಂದಲಕ್ಕೆ ಕಾರಣವಾಗಿದೆ. ವಾರ್ಡ್‌ನಲ್ಲಿ ಗಣೇಶ ಕೂರಿಸಲು ಸಂಘ ಸಂಸ್ಥೆಗಳು ಪೈಪೋಟಿಗಿಳಿದಿವೆ. ಈ ಪೈಪೋಟಿ ತಪ್ಪಿಸಲು ಬಿಬಿಎಂಪಿ ಪೊಲೀಸ್ ಇಲಾಖೆ ಲಾಟರಿ ಎತ್ತುವ ತೀರ್ಮಾನ ತೆಗೆದುಕೊಂಡಿದೆ. ಚೀಟಿ ಎತ್ತುವ ಮೂಲಕ ಗಣೇಶನನ್ನು ಯಾರು ಕೂರಿಸಬೇಕು ಎಂದು ಹೇಳಲಾಗುತ್ತದೆ. ನಿನ್ನೆ ಯಲಹಂಕದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ. 

ಬಿಜೆಪಿ ಜೊತೆ ಮೈತ್ರಿಗೆ ಓಕೆ, ಆದ್ರೆ ಕಂಡೀಶನ್ ಹಾಕಿದ ಜೆಡಿಎಸ್..!

Video Top Stories