Asianet Suvarna News Asianet Suvarna News

ಮಳೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ವೃದ್ದನಿಗೆ ಸುವರ್ಣ ನ್ಯೂಸ್‌ನಿಂದ ನೆರವು

ಮಳೆಯಲ್ಲಿ ಬಿದ್ದು ಒದ್ದಾಡುತ್ತಿದ್ದರೂ ಹೇಳೋರಿಲ್ಲ, ಕೇಳೋರಿಲ್ಲ. ಜೋರು ಮಳೆಯಲ್ಲಿ ನೆನೆದು ಒದ್ದಾಡುತ್ತಿದ್ದ ವೃದ್ಧನಿಗೆ ಸುವರ್ಣ ನ್ಯೂಸ್ ನೆರವು ನೀಡಿದೆ. ಕನ್ನಡ ಪರ ಹೋರಾಟಗಾರ ಜಯರಾಜ್ ಕೂಡಾ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. 

ಬೆಂಗಳೂರು (ಜು. 21): ಮಳೆಯಲ್ಲಿ ಬಿದ್ದು ಒದ್ದಾಡುತ್ತಿದ್ದರೂ ಹೇಳೋರಿಲ್ಲ, ಕೇಳೋರಿಲ್ಲ. ಜೋರು ಮಳೆಯಲ್ಲಿ ನೆನೆದು ಒದ್ದಾಡುತ್ತಿದ್ದ ವೃದ್ಧನಿಗೆ ಸುವರ್ಣ ನ್ಯೂಸ್ ನೆರವು ನೀಡಿದೆ. ಕನ್ನಡ ಪರ ಹೋರಾಟಗಾರ ಜಯರಾಜ್ ಕೂಡಾ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. 

ವೃದ್ಧನಿಗೆ ಕೊರೊನಾ ಟೆಸ್ಟ್ ಮಾಡಿಸಿ, ವೃದ್ಧಾಶ್ರಮಕ್ಕೆ ಸೇರಿಸುವುದಾಗಿ ಭರವಸೆ ನೀಡಿದ್ದಾರೆ. 

ಮೂರ್ನಾಲ್ಕು ಆಸ್ಪತ್ರೆ ಸುತ್ತಿದರೂ ವೃದ್ಧೆಗೆ ಸಿಗಲಿಲ್ಲ ಚಿಕಿತ್ಸೆ; ಆಸ್ಪತ್ರೆಗಳ ವಿರುದ್ಧ ಆಕ್ರೋಶ

Video Top Stories