ರಾಶಿ ರಾಶಿ ಬೆಂಡೇಕಾಯಿ ಹಸುಗಳ ಪಾಲು, ನಮ್ಮ ಕಷ್ಟ ಯಾರಿಗೆ ಹೇಳೋನ್ರಿ? ರೈತ ಮಹಿಳೆಯ ಕಣ್ಣೀರು

ಕೊರೊನಾ ಲಾಕ್‌ಡೌನ್‌ನಿಂದ ರೈತರ ಬೆಳೆಯನ್ನು ಕೇಳುವವರೇ ಇಲ್ಲದಂತಾಗಿದೆ. ಅಫ್ಜಲಪುರ ತಾಲ್ಲೂಕು ಬಳ್ಳೂರಗಿ ಗ್ರಾಮದ ಗಂಗೂಬಾಯಿ ಎನ್ನುವವರು 1 ಎಕರೆಯಲ್ಲಿ ಬೆಳೆದ ಬೆಂಡೆಕಾಯಿ ದನಗಳ ಪಾಲಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 26): ಕೊರೊನಾ ಲಾಕ್‌ಡೌನ್‌ನಿಂದ ರೈತರ ಬೆಳೆಯನ್ನು ಕೇಳುವವರೇ ಇಲ್ಲದಂತಾಗಿದೆ. ಅಫ್ಜಲಪುರ ತಾಲ್ಲೂಕು ಬಳ್ಳೂರಗಿ ಗ್ರಾಮದ ಗಂಗೂಬಾಯಿ ಎನ್ನುವವರು 1 ಎಕರೆಯಲ್ಲಿ ಬೆಳೆದ ಬೆಂಡೆಕಾಯಿ ದನಗಳ ಪಾಲಾಗಿದೆ. 'ನೀವು ರಾಜ್ಯವನ್ನು ಲಾಕ್‌ಡೌನ್ ಮಾಡಿದ್ದೀರಾ, ನಾವು ನಮ್ಮ ಬೆಳೆಯನ್ನು ಎಲ್ಲಿ ಮಾರೋಣ.? ನಾವು ಮನೆಯಲ್ಲಿ 10 ಮಂದಿ ಇದ್ದೇವೆ. ನಾವೇನು ಊಟ ಮಾಡೋಣ..? ಎಂದು ರೈತ ಮಹಿಳೆ ಕಣ್ಣೀರಿಟ್ಟಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video