ಸೋಂಕು ತಡೆಗೆ ಕ್ರಮ ತೆಗೆದುಕೊಂಡಿದ್ದೇವೆ; ಆತಂಕಗೊಳ್ಳುವ ಅಗತ್ಯವಿಲ್ಲ: ಸುಧಾಕರ್
ಬೆಂಗಳೂರಿನಲ್ಲಿ ಕೊರೊನಾ ಆರ್ಭಟಿಸುತ್ತಿರುವ ರೀತಿ ನೋಡಿ ಸಿಲಿಕಾನ್ ಸಿಟಿ ಮಂದಿ ದಂಗಾಗಿದ್ದಾರೆ. ಜುಲೈ ಅಂತ್ಯಕ್ಕೆ ಬರುವ ಕೇಸ್ ಈಗಲೇ ಬಂದಿದೆ. ನಿರೀಕ್ಷೆಗಂತಲೂ ಸೋಂಕು ಹೆಚ್ಚಾಗಿದೆ ಎಂದು ಡಾ. ಸುಧಾಕರ್ ಹೇಳಿದ್ದಾರೆ.
ಬೆಂಗಳೂರು (ಜು. 08): ಇಲ್ಲಿ ಕೊರೊನಾ ಆರ್ಭಟಿಸುತ್ತಿರುವ ರೀತಿ ನೋಡಿ ಸಿಲಿಕಾನ್ ಸಿಟಿ ಮಂದಿ ದಂಗಾಗಿದ್ದಾರೆ. ಜುಲೈ ಅಂತ್ಯಕ್ಕೆ ಬರುವ ಕೇಸ್ ಈಗಲೇ ಬಂದಿದೆ. ನಿರೀಕ್ಷೆಗಂತಲೂ ಸೋಂಕು ಹೆಚ್ಚಾಗಿದೆ ಎಂದು ಡಾ. ಸುಧಾಕರ್ ಹೇಳಿದ್ದಾರೆ.
ಕೊರೋನಾ ತಡೆಗೆ ಸಿಎಂ ಮಹತ್ವದ ಕ್ರಮ..!
ಲಾಕ್ಡೌನ್ ಸಡಿಲಿಕೆಯಿಂದ ಬೆಂಗಳೂರಿನಲ್ಲಿ ಸೋಂಕು ಹೆಚ್ಚಾಗುತ್ತದೆ ಎಂದು ತಿಳಿದಿತ್ತು. ಆದರೆ ಈ ಮಟ್ಟಿಗೆ ಬರುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ಸೋಂಕು ತಡೆಗೆ ಪರಿಣಿತರ ಜೊತೆ ನಿರಂತರ ಸಭೆ, ಚರ್ಚೆ ನಡೆಸುತ್ತಿದ್ದೇವೆ. ಯಾರೂ ಆತಂಕಕ್ಕೊಳಗಾಗಬೇಕಿಲ್ಲ' ಎಂದು ಸುಧಾಕರ್ ಹೇಳಿದ್ದಾರೆ.