Asianet Suvarna News Asianet Suvarna News

ನ್ಯೂಸ್ ಅವರ್‌: ಗಣೇಶೋತ್ಸವ, ರಾಜ್ಯ ರಾಜಕಾರಣದಲ್ಲಿ ಜಾತಿ ಗಣತಿ, ರಣಭೀಕರ ಅತ್ಯಾಚಾರ-ಕೊಲೆ

ಜಾತಿ ಗಣತಿ ವರದಿಯ ಅಂಕಿ-ಸಂಖ್ಯೆಗಳು ಹೊರಗೆ ಬರಬಾರದಾ? ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.ದೆಹಲಿ ಹತ್ತಿರ ನಡೆದಿರುವ ರಣಭೀಕರ ಅತ್ಯಾಚಾರ ಹಾಗೂ ಕೊಲೆ. ಈ ಎಲ್ಲಾ ಸುದ್ದಿ ವಿವರ ನ್ಯೂಸ್ ಅವರ್‌ನಲ್ಲಿ ನೋಡಿ..

ಬೆಂಗಳೂರು, (ಸೆ. 07): ಕೋವಿಡ್ ಸೋಂಕು ಭೀತಿ ಮಧ್ಯೆ ಈ ಬಾರಿ ಗಣೇಶ ಚತುರ್ಥಿ ಹಬ್ಬಕ್ಕೆ ಸರ್ಕಾರ ಅನುಮತಿ ನೀಡಿದೆ. ಆದ್ರೆ, ಅದಕ್ಕೆ ಹಲವು ಷರತ್ತುಗಳನ್ನು ವಿಧಿಸಿದೆ.

ನಗರಗಳಲ್ಲಿ ವಾರ್ಡಿಗೊಂದು, ಹಳ್ಳಿಗಳಲ್ಲಿ ಗ್ರಾಮಕ್ಕೊಂದು ಗಣಪತಿ: ಸರ್ಕಾರದ ರೂಲ್ಸ್

 ಜಾತಿ ಗಣತಿ ವರದಿಯ ಅಂಕಿ-ಸಂಖ್ಯೆಗಳು ಹೊರಗೆ ಬರಬಾರದಾ? ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ದೆಹಲಿ ಹತ್ತಿರ ನಡೆದಿರುವ ರಣಭೀಕರ ಅತ್ಯಾಚಾರ ಹಾಗೂ ಕೊಲೆ. ಈ ಎಲ್ಲಾ ಸುದ್ದಿ ವಿವರ ನ್ಯೂಸ್ ಅವರ್‌ನಲ್ಲಿ ನೋಡಿ..

Video Top Stories