ರೈತ ಸಂಘಟನೆಗಳಿಂದ ನಾಳೆ ಹೆದ್ದಾರಿ ತಡೆ, ಇನ್ನೂ ಅನುಮತಿ ಕೇಳಿಲ್ಲ: ಕಮಲ್ ಪಂತ್
'ನಾಳೆ ಹೆದ್ದಾರಿ ತಡೆಗೆ ರೈತ ಸಂಘಟನೆಗಳು ಕರೆ ಕೊಟ್ಟಿವೆ. ಆದರೆ ಇನ್ನೂ ಯಾರೂ ನಮ್ಮ ಬಳಿ ಅನುಮತಿ ಕೇಳಿಲ್ಲ. ಮಾಧ್ಯಮಗಳಿಂದ ಮಾಹಿತಿ ಸಿಕ್ಕಿದೆ: ನಗರ ಪೊಲೀಸ್ ಆಯುಕ್ತ ಕಮಲ್ ಪಂತ್
ಬೆಂಗಳೂರು (ಫೆ. 05): 'ನಾಳೆ ಹೆದ್ದಾರಿ ತಡೆಗೆ ರೈತ ಸಂಘಟನೆಗಳು ಕರೆ ಕೊಟ್ಟಿವೆ. ಆದರೆ ಇನ್ನೂ ಯಾರೂ ನಮ್ಮ ಬಳಿ ಅನುಮತಿ ಕೇಳಿಲ್ಲ. ಮಾಧ್ಯಮಗಳಿಂದ ಮಾಹಿತಿ ಸಿಕ್ಕಿಲ್ಲ. ಸಾಂಕೇತಿಕವಾಗಿ ಎರಡ್ಮೂರು ಗಂಟೆ ಮಾಡಬಹುದು. ಸಂಜೆಯವರೆಗೆ ಯಾರಾದ್ರೂ ಬರಬಹುದಾ ಅಂತ ನೋಡ್ತೀವಿ. ಶಾಂತಿ ಕದಡಲು ನಾವು ಬಿಡುವುದಿಲ್ಲ' ನಗರ ಪೊಲೀಸ್ ಕಮಿಷನರ್ ಕಮಲ್ ಪಂಥ್ ಹೇಳಿದ್ಧಾರೆ.
ಒಂದು ಸಕ್ಕರೆ ಕಾರ್ಖಾನೆ, ಚರ್ಮರೋಗ, ಅಂಗವೈಕಲ್ಯ, ಗರ್ಭಪಾತ ತಂದೊಡ್ಡುತ್ತಿದೆ, ಏನಿದು ಸಮಸ್ಯೆ.?