Asianet Suvarna News Asianet Suvarna News

ನಂಜನಗೂಡು ರಥೋತ್ಸವದಲ್ಲಿ ತೇರು ಎಳೆಯುವಾಗ ರಥದ ಚಕ್ರ ಪುಡಿಪುಡಿ..!

ನಂಜನಗೂಡು ರಥೋತ್ಸವದ ವೇಳೆ  ವಿಘ್ನ ಎದುರಾಗಿದೆ.  ತೇರು ಎಳೆಯುವಾಗ ರಥದ ಚಕ್ರ ಪುಡಿ ಪುಡಿಯಾಗಿದೆ.  ಪಾರ್ವತಿ ಅಮ್ಮನವರ ರಥದ ಬಲ ಭಾಗದ ಮುಂಬದಿ ಚಕ್ರ ಪುಡಿಪುಡಿಯಾಗಿದೆ.

ಮೈಸೂರು (ಮಾ. 26): ನಂಜನಗೂಡು ರಥೋತ್ಸವದ ವೇಳೆ  ವಿಘ್ನ ಎದುರಾಗಿದೆ.  ತೇರು ಎಳೆಯುವಾಗ ರಥದ ಚಕ್ರ ಪುಡಿ ಪುಡಿಯಾಗಿದೆ.  ಪಾರ್ವತಿ ಅಮ್ಮನವರ ರಥದ ಬಲ ಭಾಗದ ಮುಂಬದಿ ಚಕ್ರ ಪುಡಿಪುಡಿಯಾಗಿದೆ. ಇದು ಭಕ್ತರಲ್ಲಿ ಆತಂಕ ಮೂಡಿಸಿದೆ. ಕೊನೆಗೆ ಅಮ್ಮನವರ ವಿಗ್ರಹವನ್ನು ಮತ್ತೊಂದು ರಥಕ್ಕೆ ವರ್ಗಾಯಿಸಿ, ತೇರನ್ನು ಎಳೆಯಲಾಯಿತು. 

ಅಂಗಡಿಯವರ ಕನಸನ್ನು ನನಸು ಮಾಡುವುದೇ ನನ್ನ ಗುರಿ : ಸುವರ್ಣ ನ್ಯೂಸ್‌ ಜೊತೆ ಮಂಗಳಾ ಅಂಗಡಿ

Video Top Stories