Asianet Suvarna News Asianet Suvarna News

ಅಡ್ವಾಣಿ ಜೊತೆ ಸಂಬಂಧವಿದ್ದಿದ್ದು ನಿಜ, 'ರಾ' ನಿಂದ ಬಚಾವ್‌ ಮಾಡಿದ್ದೇ ಅವರು: ಮುತ್ತಪ್ಪ ರೈ

ಮುತ್ತಪ್ಪ ರೈನಂತ ವ್ಯಕ್ತಿ ಹಿಂದೆ ಹುಟ್ಟಿಲ್ಲ, ಮುಂದೆ ಹುಟ್ಟೋದು ಇಲ್ಲ. ನಾನು ಇದುವರೆಗೂ ನ್ಯಾಯಕ್ಕಾಗಿ ಹೋರಾಡಿದ್ದೇನೆ ಎನ್ನುವುದರಿಂದ ಹಿಡಿದು ಅಫಘಾನಿಸ್ತಾನದ ಜೊತೆಗಿನ ನಂಟು, ಬಿಜೆಪಿ ಭೀಷ್ಮ ಲಾಲ್ ಕೃಷ್ಣ ಅಡ್ವಾಣಿ ಜೊತೆಗಿನ ಸಂಬಂಧ, 'ರಾ' ನಿಂದ ಅವರು ಬಚಾವ್ ಮಾಡಿದ್ದು ಹೇಗೆ, ಸುತ್ತಮುತ್ತಲಿನವರಿಂದ ಆದ ಮೋಸ ಎಲ್ಲದರ ಬಗ್ಗೆ ಥ್ರಿಲ್ಲಿಂಗ್ ವಿಚಾರವನ್ನು ಸುವರ್ಣ ನ್ಯೂಸ್ ಜೊತೆ ಮುತ್ತಪ್ಪ ರೈ ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ..! 

ಸಾವಿರಾರು ಕೋಟಿ ಆಸ್ತಿ ಒಡೆಯ, ಜಯಕರ್ನಾಟಕ ಸಂಘಟನೆ ಸಂಸ್ಥಾಪಕ, ಭೂಗತ ಲೋಕವನ್ನೇ ನಡುಗಿಸಿದ ಡಾನ್ ಮುತ್ತಪ್ಪ ರೈ ಈಗ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಕ್ರಿಮಿನಲ್, ಇಂಟರೆಸ್ಟಿಂಗ್ ಹಿನ್ನಲೆ ಇರುವ ರೈ ಜೀವನ ಕಥೆಯೇ ಥ್ರಿಲ್ಲಿಂಗ್ ಆಗಿದೆ. 

ಅಗ್ನಿ ಶ್ರೀಧರ್ ಎದುರಿಗೆ ಸಿಕ್ಕರೆ ಏನ್ ಮಾಡ್ತಾರೆ ಮುತ್ತಪ್ಪ ರೈ?

ಮುತ್ತಪ್ಪ ರೈನಂತ ವ್ಯಕ್ತಿ ಹಿಂದೆ ಹುಟ್ಟಿಲ್ಲ, ಮುಂದೆ ಹುಟ್ಟೋದು ಇಲ್ಲ. ನಾನು ಇದುವರೆಗೂ ನ್ಯಾಯಕ್ಕಾಗಿ ಹೋರಾಡಿದ್ದೇನೆ ಎನ್ನುವುದರಿಂದ ಹಿಡಿದು ಅಫಘಾನಿಸ್ತಾನದ ಜೊತೆಗಿನ ನಂಟು, ಬಿಜೆಪಿ ಭೀಷ್ಮ ಲಾಲ್ ಕೃಷ್ಣ ಅಡ್ವಾಣಿ ಜೊತೆಗಿನ ಸಂಬಂಧ, 'ರಾ' ನಿಂದ ಅವರು ಬಚಾವ್ ಮಾಡಿದ್ದು ಹೇಗೆ, ಸುತ್ತಮುತ್ತಲಿನವರಿಂದ ಆದ ಮೋಸ ಎಲ್ಲದರ ಬಗ್ಗೆ ಥ್ರಿಲ್ಲಿಂಗ್ ವಿಚಾರವನ್ನು ಸುವರ್ಣ ನ್ಯೂಸ್ ಜೊತೆ ಮುತ್ತಪ್ಪ ರೈ ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ..! 

ಜನವರಿ 24ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
 

Video Top Stories