Asianet Suvarna News Asianet Suvarna News

ಡಿಸಿಎಂ ಗೆ ಕ್ಲಾಸ್ ತಗೆದುಕೊಂಡ ಸಂಸದ ಡಿ.ಕೆ.ಸುರೇಶ್

ಬಹಳ ದಿನಗಳಾದರೂ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ಕರೆದಿಲ್ಲ ಎಂದು ಸಂಸದ ಡಿ ಕೆ ಸುರೇಶ್ ಡಿಸಿಎಂ ಸುರೇಶ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೋವಿಡ್ ಸಂದರ್ಭದಲ್ಲೂ ಸಭೆ ಕರೆದಿಲ್ಲ.  ಜನಪ್ರತಿನಿಧಿಗಳ ಸಭೆಯನ್ನು ಕೂಡ ಕರೆದಿಲ್ಲ. ಜನಪ್ರತಿನಿಧಿಗಳು ಅಂದ್ರೆ ನಿಮಗೆ ಲೆಕ್ಕಕ್ಕೆ ಇಲ್ವಾ? ಎಂದು ಕಿಡಿ ಕಾರಿದ್ದಾರೆ.  ಸಭೆ ನಡೆಸಿ  ನಮ್ಮನ್ನು ಆ ಸಭೆಗೆ ಕರೆದಿದ್ರೆ ಒಂದಷ್ಟು ಸಲಹೆ ಕೊಡುತ್ತಿದ್ದೆವು ಎಂದು ಅಶ್ವಥ್ ನಾರಾಯಣ್ ಗೆ ಸುರೇಶ್ ಪ್ರಶ್ನೆ ಮಾಡಿದ್ದಾರೆ. 
 

ಬಹಳ ದಿನಗಳಾದರೂ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ಕರೆದಿಲ್ಲ ಎಂದು ಸಂಸದ ಡಿ ಕೆ ಸುರೇಶ್ ಡಿಸಿಎಂ ಸುರೇಶ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೋವಿಡ್ ಸಂದರ್ಭದಲ್ಲೂ ಸಭೆ ಕರೆದಿಲ್ಲ.  ಜನಪ್ರತಿನಿಧಿಗಳ ಸಭೆಯನ್ನು ಕೂಡ ಕರೆದಿಲ್ಲ. ಜನಪ್ರತಿನಿಧಿಗಳು ಅಂದ್ರೆ ನಿಮಗೆ ಲೆಕ್ಕಕ್ಕೆ ಇಲ್ವಾ? ಎಂದು ಕಿಡಿ ಕಾರಿದ್ದಾರೆ.  ಸಭೆ ನಡೆಸಿ  ನಮ್ಮನ್ನು ಆ ಸಭೆಗೆ ಕರೆದಿದ್ರೆ ಒಂದಷ್ಟು ಸಲಹೆ ಕೊಡುತ್ತಿದ್ದೆವು ಎಂದು ಅಶ್ವಥ್ ನಾರಾಯಣ್ ಗೆ ಸುರೇಶ್ ಪ್ರಶ್ನೆ ಮಾಡಿದ್ದಾರೆ.