Asianet Suvarna News Asianet Suvarna News

ರಾಜ್ಯದಲ್ಲಿ ಸಲೂನ್‌ ತೆರೆಯಲು ಅವಕಾಶ: ಸಿಎಂ ಕೊಟ್ಟ ಸುಳಿವು ಇದು

  • ಕೈಗಾರಿಕೆಗಳನ್ನು ಪುನಾರಂಭಿಸಲು ಅವಕಾಶ ಜಿಲ್ಲಾವಾರು ಆಧಾರದಲ್ಲಿ ಅಲ್ಲ
  • ಕಂಟೈನ್‌ಮೆಂಟ್ ಝೋನ್‌ಗಳನ್ನು ಗಮನದಲ್ಲಿಟ್ಟು ನಿರ್ಧಾರ
  • ಸಲೂನ್‌ ತೆರೆಯಲು ಅವಕಾಶ ಮಾಡಿಕೊಡುವ ಬಗ್ಗೆ ಸಿಎಂ ಮಾತು

ಬೆಂಗಳೂರು (ಏ.30): ಕೈಗಾರಿಕೆಗಳನ್ನು ಪುನಾರಂಭಿಸಲು ಅವಕಾಶ ಜಿಲ್ಲಾವಾರು ಆಧಾರದ ಬದಲಾಗಿ ಕಂಟೈನ್‌ಮೆಂಟ್ ಝೋನ್‌ಗಳನ್ನು ಗಮನದಲ್ಲಿಟ್ಟು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಇದನ್ನೂ ನೋಡಿ | ಲಕ್ಷಾಂತರ ರೂ. ಬಾಡಿಗೆ ಮನ್ನಾ ಮಾಡಿ ಬದುಕು 'ಹಸನಾ'ಗಿಸಿದ ಮುಹಮ್ಮದ್!...

ಇದೇ ವೇಳೆ ಸಲೂನ್‌ ತೆರೆಯಲು ಅವಕಾಶ ಮಾಡಿಕೊಡಬೇಕೆಂದು ಸವಿತಾ ಸಮಾಜ ಮಾಡಿರುವ ಮನವಿಯ ಬಗ್ಗೆಯೂ ಸಿಎಂ ಮಾತು ಸ್ಪಷ್ಟನೆ ನೀಡಿದ್ದಾರೆ. ಅವರೇನು ಹೇಳಿದ್ದಾರೆ ನೋಡೋಣ ಬನ್ನಿ...

ಆನ್‌ಲೈನ್‌ನಲ್ಲಿ ಜೂಜಾಟ: ಮೂವರು ಖದೀಮರು ಅಂದರ್..!...
"

Video Top Stories