Asianet Suvarna News Asianet Suvarna News

ಕೇಂದ್ರ ಸಂಪುಟ ವಿಸ್ತರಣೆ: ಎ ನಾರಾಯಣ ಸ್ವಾಮಿಗೆ ಒಲಿಯುತ್ತಾ ಕೇಂದ್ರ ಸಚಿವ ಸ್ಥಾನ..?

- ನಾಳೆ ಕೇಂದ್ರ ಸಂಪುಟ ವಿಸ್ತರಣೆ?

- 20 ರಿಂದ 22 ಮಂದಿಗೆ ಸಂಪುಟದಲ್ಲಿ ಸ್ಥಾನ ಸಾಧ್ಯತೆ

-  ಎ ನಾರಾಯಣ ಸ್ವಾಮಿಗೆ ಒಲಿಯುತ್ತಾ ಕೇಂದ್ರ ಸಚಿವ ಸ್ಥಾನ..? 

ಬೆಂಗಳೂರು (ಜು. 06): ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಬುಧವಾರ ಇಲ್ಲವೇ ಈ ವಾರದ ಒಳಗಾಗಿ ನಡೆಯುವ ಸಾಧ್ಯತೆ ಇದೆ. ಈ ಬಾರಿ ಕರ್ನಾಟಕಕ್ಕೂ ಒಂದರಿಂದ ಎರಡು ಸ್ಥಾನ ಲಭ್ಯವಾಗುವ ನಿರೀಕ್ಷೆ ಇದೆ. ದಲಿತ ಎಡಗೈ ನಾಯಕ, ಸಂಸದ ಎ ನಾರಾಯಣಸ್ವಾಮಿಗೆ ಸಚಿವ ಪಟ್ಟ ಸಿಗುವ ಸಾಧ್ಯತೆ ಇದೆ. ಕುಟುಂಬ ಸಮೇತರಾಗಿ ನಾರಾಯಣಸ್ವಾಮಿ ದೆಹಲಿಗೆ ತೆರಳಿದ್ದಾರೆ. 

Video Top Stories