Asianet Suvarna News Asianet Suvarna News

ಬಸವಕಲ್ಯಾಣದಲ್ಲಿ ಬಿಜೆಪಿ ಭರ್ಜರಿ ಪ್ರಚಾರ, ಬಂಡಾಯ ಶಮನದಲ್ಲೂ ಯಶಸ್ವಿ

ಬಸವಕಲ್ಯಾಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಪರ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ತಾಲೂಕಿನ ಪರ್ತಾಪುರ ಗ್ರಾಮ, ಮೊರಕಂಡಿ ಗ್ರಾಮ, ಚೌಕಿವಾಡಿ ಸೇರಿದಂತೆ ಹಲವು ಕಡೆ ಬಿರುಸಿನ ಪ್ರಚಾರ ನಡೆದಿದೆ. 

ಬೆಂಗಳೂರು (ಏ. 05): ಬಸವಕಲ್ಯಾಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಪರ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ತಾಲೂಕಿನ ಪರ್ತಾಪುರ ಗ್ರಾಮ, ಮೊರಕಂಡಿ ಗ್ರಾಮ, ಚೌಕಿವಾಡಿ ಸೇರಿದಂತೆ ಹಲವು ಕಡೆ ಬಿರುಸಿನ ಪ್ರಚಾರ ನಡೆದಿದೆ. 

ಸೀಡಿ ಕೇಸ್‌ಗೆ ಡಿ ಸುಧಾಕರ್ ಎಂಟ್ರಿ, ಗೂಗಲ್‌ಪೇ, 35 ಫೋನ್ ಕಾಲ್, 6 ತಿಂಗಳ ಅಕಟಕಟಾ.!!

ಬೀದರ್ ಉಸ್ತುವಾರಿ ಸಚಿವ ಪ್ರಭು ಚೌಹಾಣ್, ವಸತಿ ಸಚಿವ ವಿ ಸೋಮಣ್ಣ ಭರ್ಜರಿ ಪ್ರಚಾರದ ಜೊತೆ ಬಂಡಾಯ ಶಮನ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂದರ್ಭದಲ್ಲಿ ಪ್ರಭು ಚೌಹಾಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.