Asianet Suvarna News Asianet Suvarna News

ಕೊರೊನಾ ತಡೆಗೆ ಆರೋಗ್ಯ ವರ್ಧಕ ಕಷಾಯ ಕುಡಿದು ಯುವಕ ಸಾವು; ತಂದೆ ಆಸ್ಪತ್ರೆಗೆ ದಾಖಲು

ಕೊರೊನಾ ತಡೆಗಟ್ಟಲು ಆರೋಗ್ಯವರ್ಧಕ ಕಷಾಯ ಕುಡಿದು ಉತ್ತರ ಕನ್ನಡದ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ತಂದೆ ಶಿರಸಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 
 

ಬೆಂಗಳೂರು (ಮೇ. 25): ಕೊರೊನಾ ತಡೆಗಟ್ಟಲು ಆರೋಗ್ಯವರ್ಧಕ ಕಷಾಯ ಕುಡಿದು ಉತ್ತರ ಕನ್ನಡದ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ತಂದೆ ಶಿರಸಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಭಾನುವಾರ ಕರ್ಫ್ಯೂ ಹಿನ್ನಲೆಯಲ್ಲಿ ದಾವಣಗೆರೆಯ ನವಜೋಡಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

ಲಾಕ್‌ಡೌನ್ ಸಡಿಲಿಕೆಯಾದರೂ ಕಾರ್ಮಿಕರ ಪರದಾಟ ತಪ್ಪಿಲ್ಲ. ತವರಿಗೆ ತೆರಳಲು ಮೆಜೆಸ್ಟಿಕ್‌ಗೆ ಆಗಮಿಸಿದ ಕಾರ್ಮಿಕರು. ಊಟವಿಲ್ಲದೇ, ಸೂಕ್ತ ವ್ಯವಸ್ಥೆ ಇಲ್ಲದೇ ಪರದಾಡುತ್ತಿದ್ದಾರೆ. 

ನಾನ್‌ವೆಜ್ ಪ್ರಿಯರಿಗೆ ಶಾಕಿಂಗ್ ನ್ಯೂಸ್! ಕೆಜಿಗೆ ದುಪ್ಪಟ್ಟು ದರ ಹೆಚ್ಚಳ

ವಿಜಯಪುರದಲ್ಲಿ ಚಿಕನ್ ಪ್ರಿಯರಿಗೆ ಶಾಕಿಂಗ್ ನ್ಯೂಸ್. ರಂಜಾನ್ ಹಿನ್ನಲೆಯಲ್ಲಿ ದರದಲ್ಲಿ ಹೆಚ್ಚಳ ಮಾಡಲಾಗಿದೆ.  ಕೆಜಿ ಚಿಕನ್‌ಗೆ 120 ರೂ ಬದಲು 240 ರೂ ವಸೂಲಿ ಮಾಡಲಾಗುತ್ತಿದೆ. 

ಗದಗದಲ್ಲಿ ಮಾಂಸ ಮಾರುಕಟ್ಟೆಯಲ್ಲಿ ಜನವೋ ಜನ. ಮಾಂಸಕ್ಕಾಗಿ ಜನ ಮುಗಿಬಿದ್ದಿದ್ದಾರೆ. ಮಾಸ್ಕ್, ಸಾಮಾಜಿಕ ಅಂತರಕ್ಕೆ ಡೋಂಟ್ ಕೇರ್. 

Video Top Stories