Asianet Suvarna News Asianet Suvarna News

ಏರ್‌ಪೋರ್ಟ್ ಮಾತ್ರವಲ್ಲ, ಕದ್ರಿ ದೇವಸ್ಥಾನಕ್ಕೂ ಗುರಿ ಇಟ್ಟಿದ್ದನಾ ಆದಿತ್ಯ ರಾವ್?

ಮಂಗಳೂರು ವಿಮಾನ ನಿಲ್ದಾಣ ಬಾಂಬ್ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.  ಸತತ ಎರಡು ದಿನಗಳ ಪೊಲೀಸ್ ತನಿಖೆ ನಂತರ ಆರೋಪಿ ಆದಿತ್ಯ ರಾವ್ ಪೊಲೀಸರಿಗೆ ಶರಣಾಗಿದ್ದಾನೆ. ಬಾಂಬ್ ಪತ್ತೆ ನಂತರ ಪೊಲೀಸರು ತನಿಖೆ ಶುರು ಮಾಡಿದಾಗ ಆತಂಕಕಾರಿ ಮಾಹಿತಿಯೊಂದು ಹೊರ ಬಿದ್ದಿತ್ತು.  ಏರ್‌ಪೋರ್ಟ್ ನಂತರ ಕದ್ರಿ ದೇವಸ್ಥಾನದ ಮೇಲೆಯೂ ಗುರಿ ಇಟ್ಟಿದ್ದ ಎಂಬ ಸ್ಫೋಟಕ ವಿಚಾರವೊಂದು ಹೊರ ಬಿದ್ದಿದೆ. 

ಮಂಗಳೂರು ವಿಮಾನ ನಿಲ್ದಾಣ ಬಾಂಬ್ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.  ಸತತ ಎರಡು ದಿನಗಳ ಪೊಲೀಸ್ ತನಿಖೆ ನಂತರ ಆರೋಪಿ ಆದಿತ್ಯ ರಾವ್ ಪೊಲೀಸರಿಗೆ ಶರಣಾಗಿದ್ದಾನೆ. ಬಾಂಬ್ ಪತ್ತೆ ನಂತರ ಪೊಲೀಸರು ತನಿಖೆ ಶುರು ಮಾಡಿದಾಗ ಆತಂಕಕಾರಿ ಮಾಹಿತಿಯೊಂದು ಹೊರ ಬಿದ್ದಿತ್ತು.  ಏರ್‌ಪೋರ್ಟ್ ನಂತರ ಕದ್ರಿ ದೇವಸ್ಥಾನದ ಮೇಲೆಯೂ ಗುರಿ ಇಟ್ಟಿದ್ದ ಎಂಬ ಸ್ಫೋಟಕ ವಿಚಾರವೊಂದು ಹೊರ ಬಿದ್ದಿದೆ.

ಕಳೆದ 5 ವರ್ಷಗಳಿಂದ ನಮಗೂ ಆದಿತ್ಯನಿಗೂ ಸಂಬಂಧವಿಲ್ಲ: ಸಹೋದರ 

ಅಷ್ಟಕ್ಕೂ ಆದಿತ್ಯ ರಾವ್ ಯಾಕಾಗಿ ಬಾಂಬ್ ಇಡಲು ಮುಂದಾದ? ಆತ ವಿಫಲನಾದದ್ದು ಹೇಗೆ? ಇಡೀ ಪ್ರಕರಣವನ್ನು ಪೊಲೀಸರು ಸಮರ್ಥವಾಗಿ ನಿಭಾಯಿಸಿದ್ದು ಹೇಗೆ? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್..! 
 

Video Top Stories