Asianet Suvarna News Asianet Suvarna News

ಮೋದಿ ಸಾಹೇಬ್ರು ಈ ಕಾಮೇಗೌಡನನ್ನು ಗುರುತಿಸಿದ್ದಾರೆ: ಅಧುನಿಕ ಭಗೀರಥನ ಮನದಾಳದ ಮಾತು ಕೇಳಿ

ಪ್ರಧಾನಿ ನರೇಂದ್ರ ಮೋದಿ ಇಂದಿನ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಂಡ್ಯದ ಕ್ಯಾಮೇಗೌಡರ ಹೆಸರು ಪ್ರಸ್ತಾಪಿಸಿ ಅವರು ಮಾಡಿದ ನಿಸ್ವಾರ್ಥ ಸೇವೆಯನ್ನು ಸ್ಮರಿಸಿದ್ದಾರೆ.  ಇನ್ನು ಮೋದಿ ಅವರು ತಮ್ಮ ಹೆಸರು ಪ್ರಸ್ತಾಪಿಸಿದ್ದಕ್ಕೆ ಕಾಮೇಗೌಡ್ರು ಫುಲ್ ಖಷ್ ಆಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ್ದು ಹೀಗೆ.....

ಬೆಂಳೂರೂ, (ಜೂನ್.28): ಪ್ರಧಾನಿ ನರೇಂದ್ರ ಮೋದಿ ಇಂದಿನ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಂಡ್ಯದ ಕ್ಯಾಮೇಗೌಡರ ಹೆಸರು ಪ್ರಸ್ತಾಪಿಸಿ ಅವರು ಮಾಡಿದ ನಿಸ್ವಾರ್ಥ ಸೇವೆಯನ್ನು ಸ್ಮರಿಸಿದ್ದಾರೆ.  

ಕರ್ನಾಟಕದ ಕಾಮೇಗೌಡರನ್ನ ನೆನೆದ ಪ್ರಧಾನಿ ಮೋದಿ, ಅಷ್ಟಕ್ಕೂ ಯಾರೀ 82 ವರ್ಷದ ಅಜ್ಜ?

ಇನ್ನು ಮೋದಿ ಅವರು ತಮ್ಮ ಹೆಸರು ಪ್ರಸ್ತಾಪಿಸಿದ್ದಕ್ಕೆ ಕಾಮೇಗೌಡ್ರು ಫುಲ್ ಖಷ್ ಆಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ್ದು ಹೀಗೆ.....

Video Top Stories