Asianet Suvarna News Asianet Suvarna News

ಸೇವಾ ಭದ್ರತೆ, ಸಂಬಳ ಹೆಚ್ಚಳವಿಲ್ಲ: ಆಯುಷ್ ವೈದ್ಯರ ಸಾಮೂಹಿಕ ರಾಜಿನಾಮೆ

ಸೇವಾ ಭದ್ರತೆ, ಸಂಬಳ ಹೆಚ್ಚಳ ಮಾಡದಿದ್ದಕ್ಕೆ ಬೇಸರದಿಂದ ಮಂಡ್ಯ ಜಿಲ್ಲೆ ಗುತ್ತಿಗೆ ಆಯುಷ್ ವೈದ್ಯರು ರಾಜಿನಾಮೆ ನೀಡಿದ್ದಾರೆ. 16 ವರ್ಷಗಳಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರದ ಭರವಸೆ ಈಡೇರದೇ ಇದ್ದಿದ್ದರಿಂದ ಸಾಮೂಹಿಕ ರಾಜಿನಾಮೆ ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಸರ್ಕಾರಿ ಆರೋಗ್ಯ ಕೇಂದ್ರಗಳ 58 ವೈದ್ಯರು ರಾಜಿನಾಮೆ ನೀಡಿದ್ದಾರೆ. 
 

ಬೆಂಗಳೂರು (ಜು. 15): ಸೇವಾ ಭದ್ರತೆ, ಸಂಬಳ ಹೆಚ್ಚಳ ಮಾಡದಿದ್ದಕ್ಕೆ ಬೇಸರದಿಂದ ಮಂಡ್ಯ ಜಿಲ್ಲೆ ಗುತ್ತಿಗೆ ಆಯುಷ್ ವೈದ್ಯರು ರಾಜಿನಾಮೆ ನೀಡಿದ್ದಾರೆ. 16 ವರ್ಷಗಳಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರದ ಭರವಸೆ ಈಡೇರದೇ ಇದ್ದಿದ್ದರಿಂದ ಸಾಮೂಹಿಕ ರಾಜಿನಾಮೆ ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಸರ್ಕಾರಿ ಆರೋಗ್ಯ ಕೇಂದ್ರಗಳ 58 ವೈದ್ಯರು ರಾಜಿನಾಮೆ ನೀಡಿದ್ದಾರೆ. 

ICU, ವೆಂಟಿಲೇಟರ್ ಸ್ಟೇಜ್‌ಗೆ ಹೋದರೆ ಅಪಾಯ ತಪ್ಪಿದ್ದಲ್ಲ..!

Video Top Stories