ರಾಮ ಮಂದಿರ ದೇಣಿಗೆ ವಿರುದ್ಧ ಪಿಎಫ್ಐ ಮಾತು: ಇದೇ ಇವತ್ತಿನ LEFT, RIGHT & CENTRE
ರಾಮ ಮಂದಿರ ನಿರ್ಮಾಣದ ದೇಣಿಗೆ ಸಂಗ್ರಹದ ವಿರುದ್ಧ ಪಿಎಫ್ಐ ಮಾತನಾಡಿದ್ದು, ಭಾರೀ ವಿವಾದ ಸೃಷ್ಟಿಸಿದೆ. ಇದೇ ವಿಷಯದ ಬಗ್ಗೆ LEFT, RIGHT AND CENTREನಲ್ಲಿ ಪರ-ವಿರೋಧದ ಚರ್ಚೆ ನೋಡಿ...
ಬೆಂಗಳೂರು, (ಫೆ.19): ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರು ರಾಮ ಮಂದಿರ ದೇಣಿಗೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಇದೀಗ ಪಿಎಫ್ಐ ಅಖಾಡಕ್ಕಿಳಿದಿದೆ.
'ಅದು ರಾಮಮಂದಿರವಲ್ಲ, RSS ಮಂದಿರ: 1 ಪೈಸೆಯೂ ಕೊಡಬೇಡಿ'
ಹೌದು...ರಾಮ ಮಂದಿರ ನಿರ್ಮಾಣದ ದೇಣಿಗೆ ಸಂಗ್ರಹದ ವಿರುದ್ಧ ಪಿಎಫ್ಐ ಮಾತನಾಡಿದ್ದು, ಭಾರೀ ವಿವಾದ ಸೃಷ್ಟಿಸಿದೆ. ಇದೇ ವಿಷಯದ ಬಗ್ಗೆ LEFT, RIGHT AND CENTREನಲ್ಲಿ ಪರ-ವಿರೋಧದ ಚರ್ಚೆ ನೋಡಿ...